ಆ್ಯಪ್ನಗರ

ಶ್ರೀ ಬೀರ ದೇವರ ವರ್ಧಂತಿ ಉತ್ಸವ ಇಂದು

ಗೋಕರ್ಣ : ಸಮೀಪದ ಕಡಮೆಯ ಶ್ರೀ ಬೀರ ದೇವರ 9ನೇ ಪುನರ್‌ ಪ್ರತಿಷ್ಠಾ ವರ್ಧಂತಿ ಉತ್ಸವ ಏ.12ರಂದು ನಡೆಯಲಿದೆ.

Vijaya Karnataka 12 Apr 2019, 5:00 am
ಗೋಕರ್ಣ : ಸಮೀಪದ ಕಡಮೆಯ ಶ್ರೀ ಬೀರ ದೇವರ 9ನೇ ಪುನರ್‌ ಪ್ರತಿಷ್ಠಾ ವರ್ಧಂತಿ ಉತ್ಸವ ಏ.12ರಂದು ನಡೆಯಲಿದೆ.
Vijaya Karnataka Web mr beira gods enlightenment festival today
ಶ್ರೀ ಬೀರ ದೇವರ ವರ್ಧಂತಿ ಉತ್ಸವ ಇಂದು


ಉತ್ಸವದ ಅಂಗವಾವಿ ಶ್ರೀ ದೇವರಲ್ಲಿ ಕಲಾಭಿವೃದ್ಧಿ, ಹವನ, ವಿಶೇಷಪೂಜೆ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ರಾತ್ರಿ ದೀಪಾರಾಧನೆ, ಮಹಾಪೂಜೆ ನಡೆಯಲಿದೆ. ಶ್ರೀ ದೇವಸ್ಥಾನದ ಹಿಂದಿನ ಪ್ರಧಾನ ಮಂಜುನಾಥ ಗುನಗರು ಅಕಾಲಿಕವಾಗಿ ನಿಧನರಾಗಿದ್ದರಿಂದ ಅವರ ಸ್ಥಾನದಲ್ಲಿ ಗುರುನಾಥ ಗುನಗರಿಗೆ ಈ ಸಂದರ್ಭದಲ್ಲಿ ದೀಕ್ಷೆ ನೀಡಲಾಗುವುದು. ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕಾಗಿ ಆಡಳಿತ ಮಂಡಳಿಯ ಅಧ್ಯಕ್ಷ ರು ತಿಳಿಸಿರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ