ಆ್ಯಪ್ನಗರ

ಎಲ್ಲೆಡೆ ನವರಾತ್ರಿ ವಿಶೇಷ ಪೂಜೆ

29 ವಾಯ್‌ಎಲ್‌ಪಿ...

Vijaya Karnataka 30 Sep 2019, 5:00 am
ಯಲ್ಲಾಪುರ : ಶಕ್ತಿದೇವತೆಯ ಆರಾಧನೆಯ ಪರ್ವಕಾಲವಾದ ಶರನ್ನವರಾತ್ರಿ ಉತ್ಸವದ ಆಚರಣೆಯು ತಾಲೂಕಿನಲ್ಲಿಭಾನುವಾರದಿಂದ ಆರಂಭವಾಗಿದೆ. ನವರಾತ್ರಿಯ ಪ್ರಯುಕ್ತ ದೇವಾಲಯಗಳಲ್ಲಿವಿಶೇಷ ಪೂಜೆ, ಆರಾಧನೆಗಳು ನಡೆಯುತ್ತಿವೆ. ಪಟ್ಟಣದ ನಾಯಕನಕೆರೆ ಶ್ರೀ ಶಾರದಾಂಬಾ ದೇವಸ್ಥಾನ, ಗ್ರಾಮದೇವಿ ದೇವಸ್ಥಾನ, ಕಾಳಮ್ಮನಗರದ ಕಾಳಮ್ಮದೇವಿ ದೇವಸ್ಥಾನ, ಕವಡಿಕೆರೆಯ ಕೌಡಮ್ಮ ದೇವಾಲಯ, ಇಡಗುಂದಿ ರಾಮಲಿಂಗೇಶ್ವರ ದೇವಾಲಯ, ಮುಂತಾದ ದೇವಾಲಯಗಳಲ್ಲಿಭಕ್ತಿ, ಶ್ರದ್ಧೆಯಿಂದ ಪೂಜೆ ನಡೆಯುತ್ತಿವೆ. ವಿಶೇಷವಾಗಿ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ, ಹಣ್ಣು-ಕಾಯಿ ಸೇವೆ, ಉಡಿ ಸೇವೆ ಮುಂತಾದ ಸೇವೆಗಳು ನಡೆಯುತ್ತಿವೆ.
Vijaya Karnataka Web 29 YLP 6_24



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ