ಆ್ಯಪ್ನಗರ

ಬಾಯಿ ಹುಣ್ಣು ನೀರ್ಲಕ್ಸ್ಯ ಬೇಡ

ಶಿರಸಿ : ಬಾಯಿಯಲ್ಲಿ ಪದೇ ಪದೆ ಹುಣ್ಣುಗಳಾಗುತ್ತಿದ್ದರೆ ಅದನ್ನು ನೀರ್ಲಕ್ಷಿಸಬಾರದು ಎಂದು ದಂತ ವೈದ್ಯೆ ಡಾ. ಶಿಲ್ಪಾ ಹಿರೇಮಠ ಹೇಳಿದರು.

Vijaya Karnataka 3 Jul 2019, 5:00 am
ಶಿರಸಿ : ಬಾಯಿಯಲ್ಲಿ ಪದೇ ಪದೆ ಹುಣ್ಣುಗಳಾಗುತ್ತಿದ್ದರೆ ಅದನ್ನು ನೀರ್ಲಕ್ಷಿಸಬಾರದು ಎಂದು ದಂತ ವೈದ್ಯೆ ಡಾ. ಶಿಲ್ಪಾ ಹಿರೇಮಠ ಹೇಳಿದರು.
Vijaya Karnataka Web no mouth ulcers
ಬಾಯಿ ಹುಣ್ಣು ನೀರ್ಲಕ್ಸ್ಯ ಬೇಡ


ನಗರದ ನೆಮ್ಮದಿ ಕುಟೀರದಲ್ಲಿ ಸೋಮವಾರ ನಡೆದ ಮಾಸದ ಮಾತುಗಳು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹುಣ್ಣುಗಳನ್ನು ನಿರ್ಲಕ್ಷಿಸಿದರೆ ಅಪಾಯವಾಗುವ ಸಾಧ್ಯತೆಯಿದೆ. ಹಾಗಂತ ಬಾಯಿಯಲ್ಲಾಗುವ ಎಲ್ಲ ಹುಣ್ಣುಗಳಿಗೂ ಕ್ಯಾನ್ಸರ್‌ ಎಂದು ಭಯ ಪಡಬೇಕಾಗಿಲ್ಲ ಎಂದರು.

ತಂಬಾಕು ತಿನ್ನುವಿಕೆ ಮತ್ತು ಧೂಮಪಾನ ಸದಾ ಅಪಾಯಕಾರಿ. ಕ್ಯಾನ್ಸರ್‌ ಪೂರ್ವ ಹಂತದ ಗುರುತುಗಳನ್ನು ಪತ್ತೆ ಹಚ್ಚಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಚೂಪಾದ ಹಲ್ಲುಗಳನ್ನು ಸರಿಪಡಿಸಿ ಬಾಯಿಯ ಚರ್ಮಕ್ಕೆ ತಾಗದಂತೆ ಮಾಡಿಕೊಳ್ಳಬೇಕು ಎಂದರು. ಡಾ. ಎ.ಕೆ. ಶಾಸ್ತ್ರಿ, ಕಾಶೀನಾಥ ಮೂಡಿ, ವಿ. ಪಿ. ಹೆಗಡೆ ವೈಶಾಲಿ ಮುಂತಾದವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ