ಆ್ಯಪ್ನಗರ

ಕದಂಬೋತ್ಸವ ಸಲಹೆ ಸೂಚನೆಗೆ ಅವಕಾಶ

ಕಾರವಾರ : ಐತಿಹಾಸಿಕ ಹಿನ್ನಲೆಯುಳ್ಳ ಪ್ರಸಿದ್ಧ ಸ್ಥಳವಾದ ಬನವಾಸಿಯಲ್ಲಿಪ್ರತಿವರ್ಷದಂತೆ ಈ ವರ್ಷವೂ ಕದಂಬೋತ್ಸವ ಆಚರಿಸಲು ಉದ್ದೇಶಿಸಿದ್ದು, ಈ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸುವ ಹಾಗೂ ರೂಪು ರೇಷಗಳ ಕುರಿತು ಸಾರ್ವಜನಿಕರು, ಕಲಾವಿದರು, ಕಲಾಭಿಮಾನಿಗಳು ಹಾಗೂ ಚಿಂತಕರು ತಮ್ಮ ಸಲಹೆ-ಸೂಚನೆಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ತಿಳಿಸಿದ್ದಾರೆ.

Vijaya Karnataka 17 Jan 2020, 5:00 am
ಕಾರವಾರ : ಐತಿಹಾಸಿಕ ಹಿನ್ನಲೆಯುಳ್ಳ ಪ್ರಸಿದ್ಧ ಸ್ಥಳವಾದ ಬನವಾಸಿಯಲ್ಲಿಪ್ರತಿವರ್ಷದಂತೆ ಈ ವರ್ಷವೂ ಕದಂಬೋತ್ಸವ ಆಚರಿಸಲು ಉದ್ದೇಶಿಸಿದ್ದು, ಈ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸುವ ಹಾಗೂ ರೂಪು ರೇಷಗಳ ಕುರಿತು ಸಾರ್ವಜನಿಕರು, ಕಲಾವಿದರು, ಕಲಾಭಿಮಾನಿಗಳು ಹಾಗೂ ಚಿಂತಕರು ತಮ್ಮ ಸಲಹೆ-ಸೂಚನೆಗಳನ್ನು ನೀಡಬಹುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ತಿಳಿಸಿದ್ದಾರೆ.
Vijaya Karnataka Web opportunity for suggestion advice
ಕದಂಬೋತ್ಸವ ಸಲಹೆ ಸೂಚನೆಗೆ ಅವಕಾಶ


ಆಸಕ್ತರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿಅಥವಾ ಇನ್ನಾವುದೇ ರೀತಿಯಲ್ಲಿಬರೆದು ಶಿರಸಿ ಉಪವಿಭಾಗಾಧಿಕಾರಿಗಳ ಕಚೇರಿಗೆ ಜ.20 ರೊಳಗಾಗಿ ಕಳಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ