ಆ್ಯಪ್ನಗರ

ಮರಳು ಸಾಗಣೆಗೆ ವಿರೋಧ

ಗೋಕರ್ಣ : ಗೋಕರ್ಣ ತದಡಿಯ ಜನರು ಬೆಲೆಗದ್ದೆಯಲ್ಲಿಸಮುದ್ರದ ದಡದಲ್ಲಿರುವ ಮರಳನ್ನು ಚೀಲದಲ್ಲಿತುಂಬಿ ವಾಹನದಲ್ಲಿಸಾಗಿಸುವಾಗ ಸ್ಥಳಿಯ ಮೀನುಗಾರರು ತೀವ್ರ ವಿರೊಧ ಪಡಿಸಿದರು. ಈ ವೇಳೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.

Vijaya Karnataka 1 Jul 2020, 5:00 am
ಗೋಕರ್ಣ : ಗೋಕರ್ಣ ತದಡಿಯ ಜನರು ಬೆಲೆಗದ್ದೆಯಲ್ಲಿಸಮುದ್ರದ ದಡದಲ್ಲಿರುವ ಮರಳನ್ನು ಚೀಲದಲ್ಲಿತುಂಬಿ ವಾಹನದಲ್ಲಿಸಾಗಿಸುವಾಗ ಸ್ಥಳಿಯ ಮೀನುಗಾರರು ತೀವ್ರ ವಿರೊಧ ಪಡಿಸಿದರು. ಈ ವೇಳೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.
Vijaya Karnataka Web opposition to sand transport
ಮರಳು ಸಾಗಣೆಗೆ ವಿರೋಧ


ಗೋಕರ್ಣ ಠಾಣೆಯ ಎಎಸ್‌ಐ ಬಾಲಚಂದ್ರ ನಾಯಕ ಸ್ಥಳಕ್ಕೆ ಬಂದು ಚೀಲದಲ್ಲಿತುಂಬಿಟ್ಟ ಮರಳನ್ನು ಮತ್ತೆ ಸಮುದ್ರದ ದಡಕ್ಕೆ ಹಾಕಿಸಿ ಮೀನುಗಾರರಿಗೆ ನ್ಯಾಯ ಒದಗಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ