ಆ್ಯಪ್ನಗರ

ಜನವಾದಿ ಮಹಿಳಾ ಸಂಘಟನೆಗೆ ಆಯ್ಕೆ

ದಾಂಡೇಲಿ: ಜನವಾದಿ ಮಹಿಳಾ ಸಂಘಟನೆಯ ದಾಂಡೇಲಿ ಘಟಕದ ಅಧ್ಯಕ್ಷ ರಾಗಿ ನ್ಯಾಯವಾದಿ ರತ್ನದೀಪಾ ಎನ್‌.ಎಂ. ಪುನರಾಯ್ಕೆಯಾಗಿದ್ದಾರೆ.

Vijaya Karnataka 29 Jul 2019, 5:00 am
ದಾಂಡೇಲಿ: ಜನವಾದಿ ಮಹಿಳಾ ಸಂಘಟನೆಯ ದಾಂಡೇಲಿ ಘಟಕದ ಅಧ್ಯಕ್ಷ ರಾಗಿ ನ್ಯಾಯವಾದಿ ರತ್ನದೀಪಾ ಎನ್‌.ಎಂ. ಪುನರಾಯ್ಕೆಯಾಗಿದ್ದಾರೆ.
Vijaya Karnataka Web option for the janavati womens organization
ಜನವಾದಿ ಮಹಿಳಾ ಸಂಘಟನೆಗೆ ಆಯ್ಕೆ


ಇತ್ತೀಚೆಗೆ ನಡೆದ ಮೂರನೆ ಜನವಾದಿ ಮಹಿಳಾ ಸಮಾವೇಶದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್‌. ವಿಮಲಾ, ಜಿಲ್ಲಾ ಅಧ್ಯಕ್ಷೆ ಯಮುನಾ ಗಾಂವಕರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾರ್ಯದರ್ಶಿಯಾಗಿ ರೇಣುಕಾ ಉಪ್ಪಾರ, ಉಪಾಧ್ಯಕ್ಷ ರಾಗಿ ಸವಿತಾ ಬಡಿಗೇರ, ಪದ್ಮಾ ಕಾಳೆ, ನಾಗರತ್ನಾ ಮೊಕಾಶಿ, ಖಜಾಂಚಿಯಾಗಿ ನಿರ್ಮಲಾ ಫರ್ನಾಂಡೀಸ್‌, ಸಹಕಾರ್ಯದರ್ಶಿಗಳಾಗಿ ಸುಮನ, ಸೇವಂತಿ ದಬಾಲಿ, ಗ್ರೇಸಮ್ಮ ಜಾನಾ, ಕುಸುಮಾ ಕಾಂಬಳೆ, ಸದಸ್ಯರಾಗಿ ಮಂಜುಳಾ ನಾಯರ್‌, ರಜಿಯಾ ನಾಯರ, ಸಹನಾ, ಸಂಗೀತಾ ಗಾವಡೆ, ನಸೀಮಾ, ಎಸ್ತರ ತಲಪಾಟಿ ಆಯ್ಕೆಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ