ಆ್ಯಪ್ನಗರ

ಅರಬೈಲ್‌ ಘಾಟ್‌ನಲ್ಲಿಲಾರಿ ಪಲ್ಟಿ

ಯಲ್ಲಾಪುರ : ದಿನಸಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿತಾಲೂಕಿನ ಅರಬೈಲ್‌ ಘಟ್ಟದ ತಿರುವಿನಲ್ಲಿನಡೆದಿದೆ. ಹುಬ್ಬಳ್ಳಿಯಿಂದ ಕಾರವಾರ ಕಡೆಗೆ ಅಕ್ಕಿ ಚೀಲ ಸೇರಿದಂತೆ ವಿವಿಧ ಅವಶ್ಯಕ ಸಾಮಗ್ರಿಗಳನ್ನು ಈ ಲಾರಿಯಲ್ಲಿಸಾಗಿಸಲಾಗುತ್ತಿತ್ತು. ಅರಬೈಲ್‌ ಘಟ್ಟದ ತಿರುವಿನಲ್ಲಿಚಾಲಕನ ನಿಯಂತ್ರಣ ತಪ್ಪಿದ ಈ ಲಾರಿ ಹೆದ್ದಾರಿಯ ಮಧ್ಯದಲ್ಲಿಯೇ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಅಕ್ಕಿಚೀಲಗಳು ಹೆದ್ದಾರಿಯಲ್ಲಿಚೆಲ್ಲಾಪಿಲ್ಲಿಯಾಗಿ ಬಿದ್ದವು. ನಂತರ ಕ್ರೇನ್‌ ಮೂಲಕ ಲಾರಿಯನ್ನು ಬದಿಗೆ ಸರಿಸಿ, ಬೇರೆ ಲಾರಿಯಲ್ಲಿಅಕ್ಕಿ ಚೀಲಗಳನ್ನು ತುಂಬಿ ಕಳಿಸಲಾಯಿತು.

Vijaya Karnataka 11 Apr 2020, 5:00 am
ಯಲ್ಲಾಪುರ : ದಿನಸಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿತಾಲೂಕಿನ ಅರಬೈಲ್‌ ಘಟ್ಟದ ತಿರುವಿನಲ್ಲಿನಡೆದಿದೆ. ಹುಬ್ಬಳ್ಳಿಯಿಂದ ಕಾರವಾರ ಕಡೆಗೆ ಅಕ್ಕಿ ಚೀಲ ಸೇರಿದಂತೆ ವಿವಿಧ ಅವಶ್ಯಕ ಸಾಮಗ್ರಿಗಳನ್ನು ಈ ಲಾರಿಯಲ್ಲಿಸಾಗಿಸಲಾಗುತ್ತಿತ್ತು. ಅರಬೈಲ್‌ ಘಟ್ಟದ ತಿರುವಿನಲ್ಲಿಚಾಲಕನ ನಿಯಂತ್ರಣ ತಪ್ಪಿದ ಈ ಲಾರಿ ಹೆದ್ದಾರಿಯ ಮಧ್ಯದಲ್ಲಿಯೇ ಪಲ್ಟಿಯಾದ ಪರಿಣಾಮ ಲಾರಿಯಲ್ಲಿದ್ದ ಅಕ್ಕಿಚೀಲಗಳು ಹೆದ್ದಾರಿಯಲ್ಲಿಚೆಲ್ಲಾಪಿಲ್ಲಿಯಾಗಿ ಬಿದ್ದವು. ನಂತರ ಕ್ರೇನ್‌ ಮೂಲಕ ಲಾರಿಯನ್ನು ಬದಿಗೆ ಸರಿಸಿ, ಬೇರೆ ಲಾರಿಯಲ್ಲಿಅಕ್ಕಿ ಚೀಲಗಳನ್ನು ತುಂಬಿ ಕಳಿಸಲಾಯಿತು.
Vijaya Karnataka Web other than bhatkal
ಅರಬೈಲ್‌ ಘಾಟ್‌ನಲ್ಲಿಲಾರಿ ಪಲ್ಟಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ