ಆ್ಯಪ್ನಗರ

ಕಾಗದ ಗೋದಾಮಿಗೆ ಬೆಂಕಿ, ಅನಾಹುತ

ದಾಂಡೇಲಿ: ನಗರದ ವೆಸ್ಟಕೋಸ್ಟ ಪೇಪರ್‌ ಮಿಲ್‌ನ ಕಚ್ಚಾ ಕಾಗದದ ದಾಸ್ತಾನು ಗೋದಾಮಿಗೆ ಆಕಸ್ಮಿಕ ಅಗ್ನಿ ಅವಘಡ ನಡೆದಿದ್ದು ಕೋಟ್ಯಂತರ ರೂ.ಹಾನಿ ಸಂಭವಿಸಿದೆ.

Vijaya Karnataka 29 Jan 2020, 5:00 am
ದಾಂಡೇಲಿ: ನಗರದ ವೆಸ್ಟಕೋಸ್ಟ ಪೇಪರ್‌ ಮಿಲ್‌ನ ಕಚ್ಚಾ ಕಾಗದದ ದಾಸ್ತಾನು ಗೋದಾಮಿಗೆ ಆಕಸ್ಮಿಕ ಅಗ್ನಿ ಅವಘಡ ನಡೆದಿದ್ದು ಕೋಟ್ಯಂತರ ರೂ.ಹಾನಿ ಸಂಭವಿಸಿದೆ.
Vijaya Karnataka Web paper warehouse fire intruder
ಕಾಗದ ಗೋದಾಮಿಗೆ ಬೆಂಕಿ, ಅನಾಹುತ


ಅಗ್ನಿ ಅವಘಡಕ್ಕೆ ಶಾರ್ಟ ಸಕ್ರ್ಯೂಟ ಕಾರಣ ಆಗಿರಬಹುದೆಂದು ಹೇಳಲಾಗಿದೆ.ಸೋಮವಾರ ಸಂಜೆ ಈ ಘಟನೆ ನಡೆದಿದ್ದು ಈ ಗೋದಾಮಿನಲ್ಲಿ700 ಟನ್‌ ಪಲ್ಪ ಶೀಟ್‌ ಕಾಗದ ದಾಸ್ತಾನು ಇಡಲಾಗಿತ್ತು. ಹಾನಿಯ ನಿಖರ ಮಾಹಿತಿ ದೊರೆಯದಿದ್ದರು ಕೋಟಿ ರೂ ಗೂ ಮಿರಿ ಸಾಮಗ್ರಿಗಳು ಬೆಂಕಿ ಅವಘಡದಲ್ಲಿನಾಶವಾಗಿರಬಹುದೆಂದು ಅಂದಾಜಿಸಲಾಗಿದೆ.30 ಕಡೆಗಳಿಂದ ಬೆಂಕಿ ಆರಿಸುವ ಕಾರ್ಯ ನಡೆಯುತ್ತಿದ್ದರು ರಾತ್ರಿ 10 ರವರೆಗೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಕಂಪನಿಯ ಅಧಿಕಾರಿಗಳು ಭದ್ರತಾ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ಆರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ