ಆ್ಯಪ್ನಗರ

ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ಕಾರವಾರ : ಇಲ್ಲಿಯ ರೋಟರಿ ಕ್ಲಬ್‌ ವತಿಯಿಂದ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಏರ್ಪಡಿಸಲಾಯಿತು.

Vijaya Karnataka 26 Sep 2019, 5:00 am
ಕಾರವಾರ : ಇಲ್ಲಿಯ ರೋಟರಿ ಕ್ಲಬ್‌ ವತಿಯಿಂದ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಏರ್ಪಡಿಸಲಾಯಿತು.
Vijaya Karnataka Web personality evolution workshop
ವ್ಯಕ್ತಿತ್ವ ವಿಕಸನ ಕಾರ್ಯಾಗಾರ


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಚೆನ್ನೈ ಮಿಡ್‌ಸಿಟಿ ರೋಟರಿ ಕ್ಲಬ್‌ ಅಧ್ಯಕ್ಷ ಎನ್‌.ಕೆ.ಮೆಹತಾ ಮಾತನಾಡಿ ತಮ್ಮ ದೌರ್ಬಲ್ಯಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿ ಸ್ವಯಂ ಉದ್ಯೋಗಿಗಳಾಗಲು ಪ್ರಯತ್ನಿಸಬೇಕು. ಬೇರೆ ಬೇರೆ ಕಡೆಗಳಲ್ಲಿಅನ್ಯರ ಮಾಲೀಕತ್ವದ ಕಂಪನಿಯಲ್ಲಿಸೇವೆ ಸಲ್ಲಿಸುವ ಬದಲು ನಮ್ಮ ದೇಶದ ಜನರಿಗೆ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ತರಬೇತಿ ನೀಡುವ ಉದ್ದೇಶದಿಂದ ವಿಝಾರ್ಡ ಟ್ರೇನಿಂಗ್‌ ಕಂನ್ಸಲ್ಟಿಂಗ್‌ ಕಂಪನಿಯನ್ನು ಚೆನ್ನೆತ್ರೖ ಯಲ್ಲಿಆರಂಭಿಸಿದ್ದೇನೆ. ಸಾವಿರಾರು ಜನರು ಇಲ್ಲಿತರಬೇತಿ ಪಡೆಯುತ್ತಾರೆ. ಸ್ವಯಂ ಉದ್ಯೋಗಿಗಳಾಗುತ್ತಾರೆ ಎಂದರು.

ಈ ಸಂದರ್ಭದಲ್ಲಿಎನ್‌.ಕೆ. ಮೆಹತಾ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್‌ ಹಾಗೂ ಇನ್ನರ್‌ವ್ಹೀಲ್‌ ಕ್ಲಬ್‌ ಸದಸ್ಯರು ಇದ್ದರು. ಸುನೀಲ ಸೋನಿ, ಸೂರಜ ಗಾಂವಕಾರ, ಗಣಪತಿ ಬಾಡಕಾರ ಪ್ರಾಯೋಜಿಸಿದ್ದರು. ಅಧ್ಯಕ್ಷರಾದ ನಾಗರಾಜ ಜೋಶಿ ಸ್ವಾಗತಿಸಿದರು. ಗಣಪತಿ ಬಾಡಕರ ಪರಿಚಯಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ