ಆ್ಯಪ್ನಗರ

ಅರಿವು ಬಳಗದಿಂದ ಪ್ಲಾಸ್ಟಿಕ್‌ ನಿರ್ಮೂಲನಾ ಜಾಥಾ

ಗೋಕರ್ಣ : ಇಲ್ಲಿನ ಅರಿವು ಬಳಗದ ವತಿಯಿಂದ 50ನೇ ಸ್ವಚ್ಛತಾ ವಾರದ ಪ್ರಯುಕ್ತ ಸ್ವಚ್ಛತಾ ಕಾರ‍್ಯ ಹಾಗೂ ಪ್ಲಾಸ್ಟಿಕ್‌ ನಿರ್ಮೂಲನಾ ಜಾಥಾ ಬಂಕಿಕೊಡ್ಲದ ಬಂಕನಾಥೇಶ್ವರ ದೇವಸ್ಥಾನದಿಂದ ಹೆಗ್ರೆವರೆಗೆ ಭಾನುವಾರ ನಡೆಯಿತು.

Vijaya Karnataka 8 Jan 2019, 5:00 am
ಗೋಕರ್ಣ : ಇಲ್ಲಿನ ಅರಿವು ಬಳಗದ ವತಿಯಿಂದ 50ನೇ ಸ್ವಚ್ಛತಾ ವಾರದ ಪ್ರಯುಕ್ತ ಸ್ವಚ್ಛತಾ ಕಾರ‍್ಯ ಹಾಗೂ ಪ್ಲಾಸ್ಟಿಕ್‌ ನಿರ್ಮೂಲನಾ ಜಾಥಾ ಬಂಕಿಕೊಡ್ಲದ ಬಂಕನಾಥೇಶ್ವರ ದೇವಸ್ಥಾನದಿಂದ ಹೆಗ್ರೆವರೆಗೆ ಭಾನುವಾರ ನಡೆಯಿತು.
Vijaya Karnataka Web plastic removal jatha from awareness groups
ಅರಿವು ಬಳಗದಿಂದ ಪ್ಲಾಸ್ಟಿಕ್‌ ನಿರ್ಮೂಲನಾ ಜಾಥಾ


ಪ್ಲಾಸ್ಟಿಕ್‌ ಬಳಕೆ ನಿಷೇಧಿಸಬೇಕು ಮತ್ತು ಪ್ಲಾಸ್ಟಿಕ್‌ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂಬ ಫಲಕಗಳು ಜಾಥಾದಲ್ಲಿ ಗಮನಸೆಳೆದವು. ಶಾಸಕಿ ರೂಪಾಲಿ ನಾಯ್ಕ ಇವರಿಂದ ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ನಾಗರಾಜ ನಾಯಕ ತೊರ್ಕೆ, ಗೋಕರ್ಣ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಜಗದೀಶ್‌ ನಾಯ್ಕ, ಅರುಣ್‌ ಕವರಿ, ಸುಜಾತಾ ನಾಯಕ, ಶಂಕರ ಪ್ರಸಾದ ಆಶ್ರಮ, ಹನೇಹಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ