ಆ್ಯಪ್ನಗರ

ರಸ್ತೆ ಸುರಕ್ಷ ತಾ ನಿಯಮ ಪಾಲಿಸಿ

ಯಲ್ಲಾಪುರ : ಪಟ್ಟಣದ ಬಸ್‌ ಘಟಕದಲ್ಲಿ ಪೊಲೀಸ್‌ ಇಲಾಖೆಯ ವತಿಯಿಂದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷ ತಾ ಸಪ್ತಾಹ ಆಚರಿಸಲಾಯಿತು.

Vijaya Karnataka 14 Feb 2019, 5:00 am
ಯಲ್ಲಾಪುರ : ಪಟ್ಟಣದ ಬಸ್‌ ಘಟಕದಲ್ಲಿ ಪೊಲೀಸ್‌ ಇಲಾಖೆಯ ವತಿಯಿಂದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷ ತಾ ಸಪ್ತಾಹ ಆಚರಿಸಲಾಯಿತು.
Vijaya Karnataka Web KWR-13 YLP 5


ಪಿಎಸ್‌ಐ ಚಂದ್ರಶೇಖರ ಹರಿಹರ ಕಾರ್ಯಕ್ರಮ ಉದ್ಘಾಟಿಸಿ, ಚಾಲಕರು ಸಹನೆ ಕಳೆದುಕೊಳ್ಳದೆ ವಿವೇಚನೆಯಿಂದ ವಾಹನವನ್ನು ಚಲಾಯಿಸಿ, ಪ್ರಯಾಣಿಕರ ಸುರಕ್ಷ ತೆಯ ಬಗೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆ ಸುರಕ್ಷ ತಾ ನಿಯಮಗಳನ್ನು ಪಾಲಿಸುವ ಮೂಲಕ ಸುರಕ್ಷಿತ ಪ್ರಯಾಣ ಮಾಡಬೇಕೆಂದರು.

ನಿವೃತ್ತ ನಿರ್ವಾಹಕ ಎಂ.ಎಸ್‌. ಯತ್ನಾಳ್‌ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಘಟಕ ವ್ಯವಸ್ಥಾಪಕ ಸಿ.ವಿ.ಇಟಗಿ, ವಿ.ಎನ್‌. ಹೊನ್ನಾವರ, ಎಂ.ಕೆ. ಜೋಗಳೇಕರ್‌, ಎಂ.ಕೆ.ಪ್ರದಾನಿ, ಆರ್‌.ಜಿ. ಶೇಟ್‌ ಪೊಕಳೆ, ಜೆ.ಡಿ. ದೊಡ್ಮನಿ, ಎಂ.ಎನ್‌. ಭಾಗ್ವತ್‌, ಸಂತೋಷ ನಾಯ್ಕ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ