ಆ್ಯಪ್ನಗರ

ಗಂಜಿಗದ್ದೆ ಚರಂಡಿ ಸ್ವಚ್ಛತೆ

ಗೋಕರ್ಣ : ಕಲವು ದಿನಗಳ ಹಿಂದೆ ಗಂಜಿಗದ್ದೆ ರಸ್ತೆಯಲ್ಲಿ ನೀರು ತುಂಬಿ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆಯೆಂದು ಸುದ್ದಿ ಪ್ರಕಟವಾಗಿತ್ತು. ಸುದ್ದಿ ಓದಿದ ಅಧಿಕಾರಿಗಳು ಇದೀಗ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಗೋಕರ್ಣ ಗ್ರಾ.ಪಂ. ವತಿಯಿಂದ ಶನಿವಾರ ಚರಂಡಿಯ ಮೇಲಿನ ಕಲ್ಲು ತೆಗೆದು ಬ್ಲಾಕ್‌ ಆಗಿರುವ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ತಾತ್ಕಾಲಿಕವಾಗಿ ಸ್ವಚ್ಛತೆ ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿಕೊಟ್ಟರು.

Vijaya Karnataka 28 Jul 2019, 5:00 am
ಗೋಕರ್ಣ : ಕಲವು ದಿನಗಳ ಹಿಂದೆ ಗಂಜಿಗದ್ದೆ ರಸ್ತೆಯಲ್ಲಿ ನೀರು ತುಂಬಿ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆಯೆಂದು ಸುದ್ದಿ ಪ್ರಕಟವಾಗಿತ್ತು. ಸುದ್ದಿ ಓದಿದ ಅಧಿಕಾರಿಗಳು ಇದೀಗ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಗೋಕರ್ಣ ಗ್ರಾ.ಪಂ. ವತಿಯಿಂದ ಶನಿವಾರ ಚರಂಡಿಯ ಮೇಲಿನ ಕಲ್ಲು ತೆಗೆದು ಬ್ಲಾಕ್‌ ಆಗಿರುವ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ತಾತ್ಕಾಲಿಕವಾಗಿ ಸ್ವಚ್ಛತೆ ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಿಕೊಟ್ಟರು.
Vijaya Karnataka Web porridge drain cleaner
ಗಂಜಿಗದ್ದೆ ಚರಂಡಿ ಸ್ವಚ್ಛತೆ


ತಾ.ಪಂ. ಸದಸ್ಯ ಮಹೇಶ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಶೇಖರ ನಾಯ್ಕ, ಗ್ರಾ.ಪಂ. ಕಾರ್ಯದರ್ಶಿ ಶ್ರೀಧರ ಬೋಮಕರ್‌, ಗ್ರಾ.ಪಂ. ಸಿಬ್ಬಂದಿವರ್ಗ ಹಾಗೂ ಊರ ಜನರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ