ಆ್ಯಪ್ನಗರ

ರಾಜ್ಯ ಮಟ್ಟದ ಕೇರಂನಲ್ಲಿಪ್ರಿಯಾ ಭಟ್‌ ಪ್ರಥಮ

ಶಿರಸಿ : ನಗರದ ಸ್ಫೂರ್ತಿ ಕೇರಂ ಅಸೋಸಿಯೇಶನ್‌ನಿಂದ ನಗರದ ಗಾಣಿಗ ಸಮುದಾಯ ಭವನದಲ್ಲಿಏರ್ಪಡಿಸಿದ್ದ ರಾಜ್ಯ ಮಟ್ಟದ ಕೇರಂ ಪಂದ್ಯಾವಳಿಯ 18 ವರ್ಷದ ಒಳಗಿನವರ ವಿಭಾಗದಲ್ಲಿಇಲ್ಲಿಯ ಪ್ರಿಯಾ ಭಟ್‌ ಪ್ರಥಮ ಸ್ಥಾನ ಪಡೆದಿದ್ದಾಳೆ.

Vijaya Karnataka 26 Jan 2020, 5:00 am
ಶಿರಸಿ : ನಗರದ ಸ್ಫೂರ್ತಿ ಕೇರಂ ಅಸೋಸಿಯೇಶನ್‌ನಿಂದ ನಗರದ ಗಾಣಿಗ ಸಮುದಾಯ ಭವನದಲ್ಲಿಏರ್ಪಡಿಸಿದ್ದ ರಾಜ್ಯ ಮಟ್ಟದ ಕೇರಂ ಪಂದ್ಯಾವಳಿಯ 18 ವರ್ಷದ ಒಳಗಿನವರ ವಿಭಾಗದಲ್ಲಿಇಲ್ಲಿಯ ಪ್ರಿಯಾ ಭಟ್‌ ಪ್ರಥಮ ಸ್ಥಾನ ಪಡೆದಿದ್ದಾಳೆ.
Vijaya Karnataka Web priya bhatt debuted at state level
ರಾಜ್ಯ ಮಟ್ಟದ ಕೇರಂನಲ್ಲಿಪ್ರಿಯಾ ಭಟ್‌ ಪ್ರಥಮ


ತಂಬ್‌ ಸಿಂಗಲ್‌ನಲ್ಲಿ ಶಿವಕುಮಾರ ದಾವಣಗೆರೆ ಪ್ರಥಮ, ದಿವಾಕರ ಭದ್ರಾವತಿ ದ್ವಿತೀಯ, ನೂರುಲ್ಲಾದಾವಣಗೆರೆ ತೃತೀಯ, ಸಿಂಗಲ್ಸ್‌ನಲ್ಲಿನಾಸೀರ ಬನವಾಸಿ ಪ್ರಥಮ, ಹನೀಫ ದ್ವಿತೀಯ ಹಾಗೂ ಸಜು ಬನವಾಸಿ ತೃತೀಯ, ಮಹಿಳಾ ಸಿಂಗಲ್‌ ವಿಭಾಗದಲ್ಲಿಶಾಲಿನಿ ಭಟ್‌ ಪ್ರಥಮ, ಡಾ.ಪೂರ್ಣಿಮಾ ದ್ವಿತೀಯ, ವೀಣಾ ಹೆಗಡೆ ತೃತೀಯ, ಡಬಲ್ಸ್‌ನಲ್ಲಿಶಿವಕುಮಾರ ಹಾಗೂ ದಿವಾಕರ ಭದ್ರಾವತಿ ಪ್ರಥಮ, ರೆಹಮನಿ ಮತ್ತು ಸಲೀಮ ಹಾನಗಲ್‌ ದ್ವಿತೀಯ, ನಾಸೀರ ಮನು ಭಟ್‌ ತೃತೀಯ, ಜ್ಯೂನಿಯರ್‌ ಬಾಯ್‌್ಸ ವಿಭಾಗದಲ್ಲಿಕಾರ್ತೀಕ ಭಟ್‌ ಪ್ರಥಮ, ನಿಖಿಲ್‌ ಭಂಡಾರಿ ದ್ವಿತೀಯ, ಇನಾಯತ್‌ ಖಾನ್‌ ತೃತೀಯ ಸ್ಥಾನ, ಜ್ಯೂನಿಯರ್‌ ಗರ್ಲ್ಸ್ ಪ್ರಥಮ ಪ್ರಿಯಾ ಭಟ್‌, ಸ್ವಾತಿ ದೇವಡಿಗ ದ್ವಿತೀಯ ಹಾಗೂ ಸನಿಕಾ ದೇವಡಿಗಾ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸ್ಪೂರ್ತಿ ಕೇರಂ ಅಸೋಸಿಯೇಶನ್‌ನ ಚಂದ್ರು ಭಟ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ