ಆ್ಯಪ್ನಗರ

ಯಡಹಳ್ಳಿಯಲ್ಲಿಗುರುವಂದನೆ ಕಾರ್ಯಕ್ರಮ

ಶಿರಸಿ : ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ನಡೆಸುವ ಯಡಹಳ್ಳಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿವೃಕ್ಷಾರೋಪಣ, ನೆರೆ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ವಿಶಿಷ್ಟವಾಗಿ ಗುರುವಂದನೆ ಕಾರ್ಯಕ್ರಮ ನಡೆಸಲಾಯಿತು.

Vijaya Karnataka 20 Sep 2019, 5:00 am
ಶಿರಸಿ : ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ನಡೆಸುವ ಯಡಹಳ್ಳಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿವೃಕ್ಷಾರೋಪಣ, ನೆರೆ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ವಿಶಿಷ್ಟವಾಗಿ ಗುರುವಂದನೆ ಕಾರ್ಯಕ್ರಮ ನಡೆಸಲಾಯಿತು.
Vijaya Karnataka Web program at yudahalli
ಯಡಹಳ್ಳಿಯಲ್ಲಿಗುರುವಂದನೆ ಕಾರ್ಯಕ್ರಮ


ವಿದ್ಯಾರ್ಥಿಗಳೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಕಲಿಸಿದ ಗುರುಗಳನ್ನು ವಂದಿಸುವ ವಿಶಿಷ್ಟ ಗುರುವಂದನೆ ಎನ್ನುವ ನಾಟಕವನ್ನು ವಿದ್ಯಾರ್ಥಿಗಳು ನಟಿಸಿದರು. ಗುರುವಿನ ಶ್ರೇಷ್ಠತೆ ಬಿಂಬಿಸುವ ಭಾಷಣ, ಕಾವ್ಯವನ್ನೂ ವಾಚಿಸಿ ಗುರು ನಮನ ಸಲ್ಲಿಸಿದರು.

ವಿಶಿಷ್ಟವಾಗಿ ಪುಷ್ಪದಿಂದ ಅಲಂಕರಿಸಿದ್ದ ವೇದಿಕೆಯಲ್ಲಿರಾಧಾಕೃಷ್ಣನ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿವೇಕಾನಂದರ ಪುಸ್ತಕವನ್ನೂ ಕಲಿಸುತ್ತಿರುವ ಶಿಕ್ಷಕರಿಗೆ ನೀಡಿದರು. ಪ್ರಾಚಾರ್ಯ ಆರ್‌.ಟಿ.ಭಟ್ಟ ಮುಂತಾದವರು ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ