ಶಿರಸಿ : ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ನಡೆಸುವ ಯಡಹಳ್ಳಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿವೃಕ್ಷಾರೋಪಣ, ನೆರೆ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ವಿಶಿಷ್ಟವಾಗಿ ಗುರುವಂದನೆ ಕಾರ್ಯಕ್ರಮ ನಡೆಸಲಾಯಿತು.
ವಿದ್ಯಾರ್ಥಿಗಳೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಕಲಿಸಿದ ಗುರುಗಳನ್ನು ವಂದಿಸುವ ವಿಶಿಷ್ಟ ಗುರುವಂದನೆ ಎನ್ನುವ ನಾಟಕವನ್ನು ವಿದ್ಯಾರ್ಥಿಗಳು ನಟಿಸಿದರು. ಗುರುವಿನ ಶ್ರೇಷ್ಠತೆ ಬಿಂಬಿಸುವ ಭಾಷಣ, ಕಾವ್ಯವನ್ನೂ ವಾಚಿಸಿ ಗುರು ನಮನ ಸಲ್ಲಿಸಿದರು.
ವಿಶಿಷ್ಟವಾಗಿ ಪುಷ್ಪದಿಂದ ಅಲಂಕರಿಸಿದ್ದ ವೇದಿಕೆಯಲ್ಲಿರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿವೇಕಾನಂದರ ಪುಸ್ತಕವನ್ನೂ ಕಲಿಸುತ್ತಿರುವ ಶಿಕ್ಷಕರಿಗೆ ನೀಡಿದರು. ಪ್ರಾಚಾರ್ಯ ಆರ್.ಟಿ.ಭಟ್ಟ ಮುಂತಾದವರು ಪಾಲ್ಗೊಂಡರು.
ವಿದ್ಯಾರ್ಥಿಗಳೇ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಕಲಿಸಿದ ಗುರುಗಳನ್ನು ವಂದಿಸುವ ವಿಶಿಷ್ಟ ಗುರುವಂದನೆ ಎನ್ನುವ ನಾಟಕವನ್ನು ವಿದ್ಯಾರ್ಥಿಗಳು ನಟಿಸಿದರು. ಗುರುವಿನ ಶ್ರೇಷ್ಠತೆ ಬಿಂಬಿಸುವ ಭಾಷಣ, ಕಾವ್ಯವನ್ನೂ ವಾಚಿಸಿ ಗುರು ನಮನ ಸಲ್ಲಿಸಿದರು.
ವಿಶಿಷ್ಟವಾಗಿ ಪುಷ್ಪದಿಂದ ಅಲಂಕರಿಸಿದ್ದ ವೇದಿಕೆಯಲ್ಲಿರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿವೇಕಾನಂದರ ಪುಸ್ತಕವನ್ನೂ ಕಲಿಸುತ್ತಿರುವ ಶಿಕ್ಷಕರಿಗೆ ನೀಡಿದರು. ಪ್ರಾಚಾರ್ಯ ಆರ್.ಟಿ.ಭಟ್ಟ ಮುಂತಾದವರು ಪಾಲ್ಗೊಂಡರು.