ಆ್ಯಪ್ನಗರ

ಮೂವರು ಪ್ರವಾಸಿಗರ ರಕ್ಷಣೆ

ಗೋಕರ್ಣ : ಕುಡ್ಲೆಬೀಚ್‌ನಲ್ಲಿಶುಕ್ರವಾರ ಮೂವರು ಪ್ರವಾಸಿಗರ ಜೀವ ರಕ್ಷಣೆ ಮಾಡಲಾಯಿತು. ಬೆಂಗಳೂರು ಮೂಲದ 5 ಜನ ಸ್ನೇಹಿತರು ಕುಡ್ಲೆಬೀಚಿನಲ್ಲಿಈಜಲು ತೆರಳಿದಾಗ ಅದರಲ್ಲಿಇಬ್ಬರಾದ ಜನ ನಿಶ್ಚಿತ್‌(23) ಹಾಗೂ ಕೆರೊಲಿನ್‌(23) ಎನ್ನುವ ಮಹಿಳೆ ಸುಳಿಗೆ ಸಿಲುಕಿದ್ದರು. ಸಹಾಯಕ್ಕಗಿ ಸ್ನೇಹಿತ ಸುಜಿತ್‌(24)ನನ್ನು ಕರೆದಿದ್ದಾರೆ. ಆತನೂ ಸುಳಿಗೆ ಸಿಲುಕಿದ್ದಾನೆ. ಇದನ್ನು ಗಮನಿಸಿದ ಲೈಫ್‌ ಗಾರ್ಡ್‌ ಸಿಬ್ಬಂದಿಯಾದ ಸಂಜೀವ್‌ ಹೊಸ್ಕಟ್ಟಾ, ರಘುವೀರ ಅಂಬಿಗ, ಕುಮಾರ ಅಂಬಿಗ ತಕ್ಷಣ ರಕ್ಷಣೆಗೆ ಧಾವಿಸಿ ಪ್ರವಾಸಿಗರ ಜೀವ ರಕ್ಷಿಸಿದ್ದಾರೆ.

Vijaya Karnataka 19 Oct 2019, 5:00 am
ಗೋಕರ್ಣ : ಕುಡ್ಲೆಬೀಚ್‌ನಲ್ಲಿಶುಕ್ರವಾರ ಮೂವರು ಪ್ರವಾಸಿಗರ ಜೀವ ರಕ್ಷಣೆ ಮಾಡಲಾಯಿತು. ಬೆಂಗಳೂರು ಮೂಲದ 5 ಜನ ಸ್ನೇಹಿತರು ಕುಡ್ಲೆಬೀಚಿನಲ್ಲಿಈಜಲು ತೆರಳಿದಾಗ ಅದರಲ್ಲಿಇಬ್ಬರಾದ ಜನ ನಿಶ್ಚಿತ್‌(23) ಹಾಗೂ ಕೆರೊಲಿನ್‌(23) ಎನ್ನುವ ಮಹಿಳೆ ಸುಳಿಗೆ ಸಿಲುಕಿದ್ದರು. ಸಹಾಯಕ್ಕಗಿ ಸ್ನೇಹಿತ ಸುಜಿತ್‌(24)ನನ್ನು ಕರೆದಿದ್ದಾರೆ. ಆತನೂ ಸುಳಿಗೆ ಸಿಲುಕಿದ್ದಾನೆ. ಇದನ್ನು ಗಮನಿಸಿದ ಲೈಫ್‌ ಗಾರ್ಡ್‌ ಸಿಬ್ಬಂದಿಯಾದ ಸಂಜೀವ್‌ ಹೊಸ್ಕಟ್ಟಾ, ರಘುವೀರ ಅಂಬಿಗ, ಕುಮಾರ ಅಂಬಿಗ ತಕ್ಷಣ ರಕ್ಷಣೆಗೆ ಧಾವಿಸಿ ಪ್ರವಾಸಿಗರ ಜೀವ ರಕ್ಷಿಸಿದ್ದಾರೆ.
Vijaya Karnataka Web protection of the three tourists
ಮೂವರು ಪ್ರವಾಸಿಗರ ರಕ್ಷಣೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ