ಆ್ಯಪ್ನಗರ

ನ್ಯಾಯವಾದಿ ಮೇಲಿನ ಹಲ್ಲೆಖಂಡಿಸಿ ಪ್ರತಿಭಟನೆ

ಅಂಕೋಲಾ : ಬೆಂಗಳೂರಿನಲ್ಲಿನ್ಯಾಯವಾದಿ ಮುನಿರೆಡ್ಡಿ ಎಸ್‌. ಅವರ ಮೇಲೆ ಎದುರು ಕಕ್ಷಿದಾರನ ಸಂಬಂಧಿಕರು ಹಲ್ಲೆ ನಡೆಸಿದನ್ನು ಖಂಡಿಸಿ ಅಂಕೋಲಾದ ನ್ಯಾಯವಾದಿಗಳು ತೋಳಿಗೆ ಕೆಂಪು ಪಟ್ಟಿ ಧರಿಸಿ ಶನಿವಾರ ಪ್ರತಿಭಟನೆ ನಡೆಸಿದರು.

Vijaya Karnataka 8 Dec 2019, 5:00 am
ಅಂಕೋಲಾ : ಬೆಂಗಳೂರಿನಲ್ಲಿನ್ಯಾಯವಾದಿ ಮುನಿರೆಡ್ಡಿ ಎಸ್‌. ಅವರ ಮೇಲೆ ಎದುರು ಕಕ್ಷಿದಾರನ ಸಂಬಂಧಿಕರು ಹಲ್ಲೆ ನಡೆಸಿದನ್ನು ಖಂಡಿಸಿ ಅಂಕೋಲಾದ ನ್ಯಾಯವಾದಿಗಳು ತೋಳಿಗೆ ಕೆಂಪು ಪಟ್ಟಿ ಧರಿಸಿ ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web protest against the lawyer
ನ್ಯಾಯವಾದಿ ಮೇಲಿನ ಹಲ್ಲೆಖಂಡಿಸಿ ಪ್ರತಿಭಟನೆ


ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗಜಾನನ ನಾಯ್ಕ ಮಾತನಾಡಿ, ಕರ್ನಾಟಕ ರಾಜ್ಯದ ವಕೀಲರ ಪರಿಷತ್ತಿನ ಕರೆಯ ಮೇರೆಗೆ ಕೋರ್ಟ್‌ ಕಲಾಪದಿಂದ ದೂರ ಉಳಿಯದೇ, ಕೇವಲ ತೋಳಿಗೆ ಕೆಂಪು ಪಟ್ಟಿ ಧರಿಸಿ ಪ್ರತಿಭಟಿಸಿ ಘಟನೆಯನ್ನು ಖಂಡಿಸಿದ್ದೇವೆ. ನ್ಯಾಯದಾನಕ್ಕೆ ಹೋರಾಡುವ ವಕೀಲರ ರಕ್ಷಣೆಗೆ ಸರಕಾರ ವಿಶೇಷ ಕಾನೂನು ರೂಪಿಸುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿಸಂಘದ ಕಾರ್ಯದರ್ಶಿ ಸುರೇಶ ಬಾನಾವಳಿಕರ, ಹಿರಿಯ ವಕೀಲರಾದ ಉಮೇಶ ನಾಯ್ಕ, ನಾಗಾನಂದ ಬಂಟ, ವಿನೋದ ಶಾನಭಾಗ್‌, ಪ್ರತಿಭಾ ನಾಯ್ಕ, ಲಕ್ಷಿತ್ರ್ಮೕದಾಸ ನಾಯ್ಕ, ನಾರಾಯಣ ನಾಯಕ, ಶ್ರೀನಿವಾಸ ಯು.ಎ. ಕುಮಟಾ, ಜಿ.ಎನ್‌. ನಾಯ್ಕ, ಬಿ.ಡಿ. ನಾಯ್ಕ, ವಿ.ಎಸ್‌. ನಾಯಕ, ಎಸ್‌.ಜಿ. ನಾಯ್ಕ ಸೇರಿದಂತೆ ಇನ್ನಿತರ ನ್ಯಾಯವಾದಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ