ಆ್ಯಪ್ನಗರ

ಜನ ಸಂಪರ್ಕ ಸಭೆ

ಕಾರವಾರ: ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸ್‌ ಠಾಣೆಯ ಅಧಿಕಾರಿಗಳು ಜ.20 ರಿಂದ 24ರ ವರೆಗೆ ವಿವಿಧ ಸ್ಥಳಗಳಲ್ಲಿಅಹವಾಲು ಸ್ವೀಕಾರ ಹಾಗೂ ಜನ ಸಂಪರ್ಕ ಸಭೆಗಳನ್ನು ನಡೆಸುವರು.

Vijaya Karnataka 22 Jan 2020, 5:00 am
ಕಾರವಾರ: ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸ್‌ ಠಾಣೆಯ ಅಧಿಕಾರಿಗಳು ಜ.20 ರಿಂದ 24ರ ವರೆಗೆ ವಿವಿಧ ಸ್ಥಳಗಳಲ್ಲಿಅಹವಾಲು ಸ್ವೀಕಾರ ಹಾಗೂ ಜನ ಸಂಪರ್ಕ ಸಭೆಗಳನ್ನು ನಡೆಸುವರು.
Vijaya Karnataka Web public relations meeting
ಜನ ಸಂಪರ್ಕ ಸಭೆ


ಜ.22 ರಂದು ಬೆ. 11 ರಿಂದ 1ರ ವರೆಗೆ ಸಿದ್ದಾಪುರ, 3 ರಿಂದ 5ರ ವರೆಗೆ ಶಿರಸಿ, ಜ.23 ರಂದು ಬೆ. 11 ರಿಂದ 1 ರವರೆಗೆ ಮುಂಡಗೋಡ, 3 ರಿಂದ 5 ಗಂಟೆ ವರೆಗೆ ಯಲ್ಲಾಪುರ ಹಾಗೂ 24 ರಂದು ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಜೋಯಿಡಾ ಮತ್ತು 3 ರಿಂದ 5ರ ವರೆಗೆ ಹಳಿಯಾಳ ಪ್ರವಾಸಿ ಮಂದಿರದಲ್ಲಿಅಹವಾಲು ಸ್ವೀಕರಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ