ಆ್ಯಪ್ನಗರ

ರಾಘವ ಅವರಿಗೆ ವಿದ್ಯಾವಾರಿಧಿ ಪ್ರದಾನ

ಕಾರವಾರ : ಶಿರಸಿ ತಾಲೂಕಿನ ಕಕ್ಕೋಡಿನ ಕೆ.ಎಲ್‌.ರಾಘವ ಅವರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಿಂದ ವಿದ್ಯಾವಾರಿಧಿ (ಪಿಎಚ್‌ಡಿ) ಪದವಿ ಪ್ರದಾನ ಮಾಡಲಾಯಿತು.

Vijaya Karnataka 14 Feb 2019, 5:00 am
ಕಾರವಾರ : ಶಿರಸಿ ತಾಲೂಕಿನ ಕಕ್ಕೋಡಿನ ಕೆ.ಎಲ್‌.ರಾಘವ ಅವರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಿಂದ ವಿದ್ಯಾವಾರಿಧಿ (ಪಿಎಚ್‌ಡಿ) ಪದವಿ ಪ್ರದಾನ ಮಾಡಲಾಯಿತು.
Vijaya Karnataka Web raghava was awarded the scholarship
ರಾಘವ ಅವರಿಗೆ ವಿದ್ಯಾವಾರಿಧಿ ಪ್ರದಾನ


ವಿದ್ಯಾಪೀಠದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಯಜ್ಞಪತ್ಯುಪಾಧ್ಯಾಯ ವಿರಚಿತ ಅನುಮಾನತತ್ವ ಚಿಂತಾಮಣಿಪ್ರಭಾಯಾಃ ಅಧ್ಯಯನಮ್‌ ಪ್ರಬಂಧಕ್ಕೆ ಪಿಎಚ್‌ಡಿ ನೀಡಿದ್ದು, ವಿದ್ಯಾಪೀಠದ ನ್ಯಾಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಟಿ.ಜಿ.ವೈ ಸಂಪತ್ಕುಮಾರಾಚಾರ್ಯ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ರಾಘವ ಕಕ್ಕೋಡಿನ ಚಂದ್ರಮತಿ ಮತ್ತು ಲಕ್ಷ್ಮೀನಾರಾಯಣ ಭಟ್‌ ದಂಪತಿ ಪುತ್ರರು. ಅವರು ಪ್ರಸ್ತುತ ಗೋಕರ್ಣದ ಮೇಧಾದಕ್ಷಿಣಾಮೂರ್ತಿ ವೇದಭವನ ಸಂಸ್ಕೃತ ಕಾಲೇಜಿನಲ್ಲಿ ನ್ಯಾಯಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ