ಆ್ಯಪ್ನಗರ

ಮುದ ನೀಡಿದ 'ರತಿ ಕಲ್ಯಾಣ'

ಸಿದ್ದಾಪುರ: ತಾಲೂಕಿನ ಸೇವಾರತ್ನ ತಾಳಮದ್ದಲೆ ಕೂಟ ಬಾಳೂರು ಕರ್ಜಗಿಯ ಚಂಡಿಕಾ ದೇವಾಲಯದಲ್ಲಿಸಮಿತಿ ಸಹಕಾರದೊಂದಿಗೆ 'ರತಿ ಕಲ್ಯಾಣ' ತಾಳಮದ್ದಲೆ ನಡೆಸಿ ಪ್ರೇಕ್ಷಕರಿಗೆ ಮುದನೀಡಿತು.

Vijaya Karnataka 10 Oct 2019, 5:00 am
ಸಿದ್ದಾಪುರ: ತಾಲೂಕಿನ ಸೇವಾರತ್ನ ತಾಳಮದ್ದಲೆ ಕೂಟ ಬಾಳೂರು ಕರ್ಜಗಿಯ ಚಂಡಿಕಾ ದೇವಾಲಯದಲ್ಲಿಸಮಿತಿ ಸಹಕಾರದೊಂದಿಗೆ 'ರತಿ ಕಲ್ಯಾಣ' ತಾಳಮದ್ದಲೆ ನಡೆಸಿ ಪ್ರೇಕ್ಷಕರಿಗೆ ಮುದನೀಡಿತು.
Vijaya Karnataka Web rathi welfare given by muda
ಮುದ ನೀಡಿದ 'ರತಿ ಕಲ್ಯಾಣ'


ಹಿಮ್ಮೇಳದಲ್ಲಿಹಣಗಾರು ಶ್ರೀಧರ ಭಾಗವತ, ಮೃದಂಗದಲ್ಲಿಚಂದ್ರಶೇಖರ ಭಟ್‌, ವಾಣಿ ವಿN್ನೕಶ್ವರ ಕೊಡುಗೆ ನೀಡಿದರು. ಮುಮ್ಮೇಳದಲ್ಲಿ ಜಿ.ಎ.ಹೆಗಡೆ ಸೋಂದಾ, ಉಮಾಕಾಂತ ಹೆಗಡೆ ಮಾದ್ನಕಳ್‌, ನಾಗೇಶ ಶೇಟ್‌ ಕಾನ್ಸೂರು, ಗಣಪತಿ ಭಟ್‌ ವರ್ಗಾತರ, ರತ್ನಾಕರ ಭಟ್‌, ಚಂದ್ರಶೇಖರ ಹೆಗಡೆ ಮಾದ್ನಕಳ್‌, ನಾಗೇಶ ಶೇಟ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ