ಆ್ಯಪ್ನಗರ

ಪಾಲಿಸಿದರೆ ಪಾಲು ಹಣ ನೀಡಲು ಆಗ್ರಹ

ಶಿರಸಿ: ಜಿಲ್ಲೆಯ ಗ್ರಾಮ ಅರಣ್ಯ ಸಮಿತಿಗಳಿಗೆ ಪಾಲಿಸಿದರೆ ಪಾಲು ಒಪ್ಪಂದದಂತೆ ಅರಣ್ಯ ಇಲಾಖೆ ಸುಮಾರು ನಾಲ್ಕು ಕೋಟಿ ರೂ.ವಿತರಣೆ ಮಾಡಬೇಕಾಗಿದ್ದು 2 ವರ್ಷಗಳಿಂದ ಈ ಅನುದಾನ ವಿತರಣೆ ಮಾಡಿಲ್ಲ. ಇದನ್ನು ತಕ್ಷ ಣ ವಿತರಿಸಬೇಕು ಎಂದು ಕೆನರಾ ವೃತ್ತ ಮುಖ್ಯ ಅರಣ್ಯ ಅಧಿಕಾರಿಯನ್ನು ವೃಕ್ಷ ಲಕ್ಷ ಆಂದೋಲನ ಸಂಘಟನೆ ಆಗ್ರಹಿಸಿದೆ.

Vijaya Karnataka 18 Jun 2019, 5:00 am
ಶಿರಸಿ: ಜಿಲ್ಲೆಯ ಗ್ರಾಮ ಅರಣ್ಯ ಸಮಿತಿಗಳಿಗೆ ಪಾಲಿಸಿದರೆ ಪಾಲು ಒಪ್ಪಂದದಂತೆ ಅರಣ್ಯ ಇಲಾಖೆ ಸುಮಾರು ನಾಲ್ಕು ಕೋಟಿ ರೂ.ವಿತರಣೆ ಮಾಡಬೇಕಾಗಿದ್ದು 2 ವರ್ಷಗಳಿಂದ ಈ ಅನುದಾನ ವಿತರಣೆ ಮಾಡಿಲ್ಲ. ಇದನ್ನು ತಕ್ಷ ಣ ವಿತರಿಸಬೇಕು ಎಂದು ಕೆನರಾ ವೃತ್ತ ಮುಖ್ಯ ಅರಣ್ಯ ಅಧಿಕಾರಿಯನ್ನು ವೃಕ್ಷ ಲಕ್ಷ ಆಂದೋಲನ ಸಂಘಟನೆ ಆಗ್ರಹಿಸಿದೆ.
Vijaya Karnataka Web request to pay share
ಪಾಲಿಸಿದರೆ ಪಾಲು ಹಣ ನೀಡಲು ಆಗ್ರಹ


ಇದರಿಂದ ಗ್ರಾಮ ಅಭಿವೃದ್ಧಿ ಕಾರ್ಯಗಳು, ಮಹಿಳಾ ಹಸಿರು ಚಟುವಟಿಕೆಗಳು, ನರ್ಸರಿ, ವನೀಕರಣ, ಜಲಸಂವರ್ಧನೆ, ಸೋಲಾರ್‌ ಸೌಲಭ್ಯ ನೀಡಿಕೆ, ಪರಿಸರ ಜಾಗೃತಿ ಕಾರ್ಯಗಳಿಗೆ ಹಿನ್ನಡೆ ಆಗಿವೆ. ಜಿಲ್ಲೆಯ ಅರಣ್ಯಇಲಾಖೆ ವಿಭಾಗದಲ್ಲಿ ಹಣ ಇದೆ. ರಾಜ್ಯ ಸರಕಾರ ಬಿಡುಗಡೆ ಮಾಡಬೇಕಿಲ್ಲ. ಹೀಗಿರುವಾಗ ಗ್ರಾಮ ಅರಣ್ಯ ಸಮಿತಿಗಳನ್ನು ಸತಾಯಿಸಬೇಡಿ. ತಕ್ಷ ಣ ವಿತರಣೆ ಮಾಡುವಂತೆ ಆಗ್ರಹಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ