ಆ್ಯಪ್ನಗರ

1ಲಕ್ಷ ರೂ.ವಂಚನೆ: ದೂರು

ಶಿರಸಿ: ಪ್ರಭಾವಿ ವ್ಯಕ್ತಿಗಳ ಮೂಲಕ ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು 1ಲಕ್ಷ ರೂ.ವಂಚಿಸಿರುವ ಬಗ್ಗೆ ಇಲ್ಲಿಯ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Vijaya Karnataka 31 Dec 2018, 5:00 am
ಶಿರಸಿ: ಪ್ರಭಾವಿ ವ್ಯಕ್ತಿಗಳ ಮೂಲಕ ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು 1ಲಕ್ಷ ರೂ.ವಂಚಿಸಿರುವ ಬಗ್ಗೆ ಇಲ್ಲಿಯ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
Vijaya Karnataka Web rs 1 lakh cash complaint
1ಲಕ್ಷ ರೂ.ವಂಚನೆ: ದೂರು


ತನ್ನ ಮಗ ದಯಾನಂದ ನಾಯ್ಕಗೆ ಉದ್ಯೋಗ ಕೊಡಿಸಲು ಬಕ್ಕಳದ ರಾಜರಾಜ ಜಿ.ಭಟ್‌ ತನ್ನನ್ನು ನಂಬಿಸಿ ಮಂಗಳೂರಿನ ಪ್ರವೀಣ ಬಿ.ಜಿ., ಮೈಸೂರಿನ ಶಂಕರ ಶೆಟ್ಟಿ ಅವರಿಗೆ 9 ಲಕ್ಷ ರೂ. ಕೊಡಿಸಿದ್ದರು. ಆದರೆ ನೌಕರಿ ಕೊಡಿಸದ ಕಾರಣ ಹಣವನ್ನು ವಾಪಸ್‌ ಕೇಳಿದ್ದು ಒಟ್ಟು 8 ಲಕ್ಷ ರೂ. ವಾಪಸ್‌ ನೀಡಿದ್ದಾರೆ. ಇನ್ನುಳಿದ 1 ಲಕ್ಷ ರೂ. ವಾಪಸ್‌ ನೀಡದೇ ಸತಾಯಿಸುತ್ತಿದ್ದಾರೆ ಎಂದು ತಾಲೂಕಿನ ಸೋಂದಾ ಔಡಾಳದ ರಾಮಾ ಚಿಕ್ಕಾ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ