ಗೋಕರ್ಣ : ಗೋಕರ್ಣದ ಸದ್ಗುರು ನಿತ್ಯಾನಂದ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ 2017-18ರ ಫಲಿತಾಂಶ ಶೇ. 66.69% ಆಗಿದ್ದು 82% ಅಂಕದೊಂದಿಗೆ ಕೀರ್ತನಾ ಸುಕ್ರು ಗೌಡ ಪ್ರಥಮ, 79.4% ಅಂಕಗಳೊಂದಿಗೆ ಐಶ್ವರ್ಯ ನಾಗರಾಜ ಅಂಬಿಗ ದ್ವಿತೀಯ, 77.60% ಅಂಕದೊಂದಿಗೆ ವಿನುತಾ ಉಮೇಶ ಗೌಡ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಸಂಸ್ಥೆಯ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಕಾರ್ಯದರ್ಶಿ ಮಹೇಶ ನಾಯಕ, ಸದಸ್ಯರು, ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷ ಕವಂದದವರು ವಿದ್ಯಾರ್ಥಿನಿಯರಿಗೆ ಅಭಿನಂದಿಸಿದ್ದಾರೆ.
ಸದ್ಗುರು ನಿತ್ಯಾನಂದ ಪ್ರೌಢಶಾಲೆ ಉತ್ತಮ ಸಾಧನೆ
ಗೋಕರ್ಣ : ಗೋಕರ್ಣದ ಸದ್ಗುರು ನಿತ್ಯಾನಂದ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ 2017-18ರ ಫಲಿತಾಂಶ ಶೇ. 66.69% ಆಗಿದ್ದು 82% ಅಂಕದೊಂದಿಗೆ ಕೀರ್ತನಾ ಸುಕ್ರು ಗೌಡ ಪ್ರಥಮ, 79.4% ಅಂಕಗಳೊಂದಿಗೆ ಐಶ್ವರ್ಯ ನಾಗರಾಜ ಅಂಬಿಗ ದ್ವಿತೀಯ, 77.60% ಅಂಕದೊಂದಿಗೆ ವಿನುತಾ ಉಮೇಶ ಗೌಡ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಸಂಸ್ಥೆಯ ಅಧ್ಯಕ್ಷ ನಾಗರಾಜ ಹಿತ್ತಲಮಕ್ಕಿ, ಕಾರ್ಯದರ್ಶಿ ಮಹೇಶ ನಾಯಕ, ಸದಸ್ಯರು, ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷ ಕವಂದದವರು ವಿದ್ಯಾರ್ಥಿನಿಯರಿಗೆ ಅಭಿನಂದಿಸಿದ್ದಾರೆ.
Vijaya Karnataka 5 May 2019, 5:00 am