ಶಿರಸಿ:ಯಡಳ್ಳಿಯಲ್ಲಿನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯಲ್ಲಿಶ್ರೀ ಶಾರದಾಂಬಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಸಂಸ್ಕೃತ ಭಾಷಣದಲ್ಲಿಶ್ರೇಯಾ ಹೆಗಡೆ ಪ್ರಥಮ, ದೃಶ್ಯ ಕಲೆಯಲ್ಲಿಚಿತ್ರಾ ಹೆಗಡೆ, ತನ್ಮಯಿ ಭಟ್ಟ, ಚೈತನ್ಯಾ ಹೆಗಡೆ, ಸಂಹಿತಾ ಹೆಗಡೆ ಇವರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದೆ. ಆಶುಭಾಷಣದಲ್ಲಿಚಿತ್ರಾ ಹೆಗಡೆ ದ್ವಿತೀಯ ಹಾಗೂ ಧಾರ್ಮಿಕ ಪಠಣದಲ್ಲಿಉಷಾ ಸ್ವಾದಿ ತೃತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಕೃಷ್ಣಮೂರ್ತಿ ಹೆಗಡೆ, ಸಂಧ್ಯಾ ಶಾಸ್ತ್ರಿ ಇವರು ಮಾರ್ಗದರ್ಶನ ನೀಡಿದ್ದರು.
ಸಂಸ್ಕೃತ ಭಾಷಣದಲ್ಲಿಶ್ರೇಯಾ ಹೆಗಡೆ ಪ್ರಥಮ, ದೃಶ್ಯ ಕಲೆಯಲ್ಲಿಚಿತ್ರಾ ಹೆಗಡೆ, ತನ್ಮಯಿ ಭಟ್ಟ, ಚೈತನ್ಯಾ ಹೆಗಡೆ, ಸಂಹಿತಾ ಹೆಗಡೆ ಇವರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದೆ. ಆಶುಭಾಷಣದಲ್ಲಿಚಿತ್ರಾ ಹೆಗಡೆ ದ್ವಿತೀಯ ಹಾಗೂ ಧಾರ್ಮಿಕ ಪಠಣದಲ್ಲಿಉಷಾ ಸ್ವಾದಿ ತೃತೀಯ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಕೃಷ್ಣಮೂರ್ತಿ ಹೆಗಡೆ, ಸಂಧ್ಯಾ ಶಾಸ್ತ್ರಿ ಇವರು ಮಾರ್ಗದರ್ಶನ ನೀಡಿದ್ದರು.