ಆ್ಯಪ್ನಗರ

ಸರಕಾರಿ ಯೋಜನೆ ತಿಳಿವಳಿಕೆಗೆ ‘ಶಹರಿ ಸಮೃದ್ಧಿ ಉತ್ಸವ’

ಸಿದ್ದಾಪುರ : ಸರಕಾರದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಇತ್ತೀಚೆಗೆ ಸ್ಥಳೀಯ ಪಟ್ಟಣ ಪಂಚಾಯತ್‌ದಿಂದ ಶಹರಿ ಸಮೃದ್ಧಿ ಉತ್ಸವ ಹಾಗೂ ಜಾಥಾ ಆಯೋಜಿಸಲಾಗಿತ್ತು.

Vijaya Karnataka 12 Feb 2019, 5:00 am
ಸಿದ್ದಾಪುರ : ಸರಕಾರದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಇತ್ತೀಚೆಗೆ ಸ್ಥಳೀಯ ಪಟ್ಟಣ ಪಂಚಾಯತ್‌ದಿಂದ ಶಹರಿ ಸಮೃದ್ಧಿ ಉತ್ಸವ ಹಾಗೂ ಜಾಥಾ ಆಯೋಜಿಸಲಾಗಿತ್ತು.
Vijaya Karnataka Web KWR-11SDPR-2
ಸಿದ್ದಾಪುರ ಪಟ್ಟಣ ಪಂಚಾಯಿತಿಯಲ್ಲಿ ಸರಕಾರದ ವಿವಿಧ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸಲು ಜಾಥಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮನಾ ಕಾಮತ, ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ನಾಯ್ಕ, ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್‌, ಗುರುರಾಜ ಶಾನಭಾಗ, ಅಹಮದ್‌ ಸಾಬ, ಸುರೇಶ ನಾಯ್ಕ, ರವಿಕುಮಾರ ನಾಯ್ಕ, ಮೋಹಿನಿ ನಾಯ್ಕ, ಚಂದ್ರಮ್ಮ ಎನ್‌. ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ ಗುಡ್ಡೆ ಹಾಜರಿದ್ದರು. ಕುಮಾರ ನಾಯ್ಕ ಸ್ವಾಗತಿಸಿ ನಿರ್ವಹಿಸಿದರು. ಶ್ರೀರಾಮ ನಾಯ್ಕ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ