ಸಿದ್ದಾಪುರ : ಸರಕಾರದ ವಿವಿಧ ಯೋಜನೆಗಳ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಇತ್ತೀಚೆಗೆ ಸ್ಥಳೀಯ ಪಟ್ಟಣ ಪಂಚಾಯತ್ದಿಂದ ಶಹರಿ ಸಮೃದ್ಧಿ ಉತ್ಸವ ಹಾಗೂ ಜಾಥಾ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮನಾ ಕಾಮತ, ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ನಾಯ್ಕ, ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್, ಗುರುರಾಜ ಶಾನಭಾಗ, ಅಹಮದ್ ಸಾಬ, ಸುರೇಶ ನಾಯ್ಕ, ರವಿಕುಮಾರ ನಾಯ್ಕ, ಮೋಹಿನಿ ನಾಯ್ಕ, ಚಂದ್ರಮ್ಮ ಎನ್. ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ ಗುಡ್ಡೆ ಹಾಜರಿದ್ದರು. ಕುಮಾರ ನಾಯ್ಕ ಸ್ವಾಗತಿಸಿ ನಿರ್ವಹಿಸಿದರು. ಶ್ರೀರಾಮ ನಾಯ್ಕ ವಂದಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಮನಾ ಕಾಮತ, ಉಪಾಧ್ಯಕ್ಷೆ ದೇವಮ್ಮ ಚಲವಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಾರುತಿ ನಾಯ್ಕ, ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್, ಗುರುರಾಜ ಶಾನಭಾಗ, ಅಹಮದ್ ಸಾಬ, ಸುರೇಶ ನಾಯ್ಕ, ರವಿಕುಮಾರ ನಾಯ್ಕ, ಮೋಹಿನಿ ನಾಯ್ಕ, ಚಂದ್ರಮ್ಮ ಎನ್. ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸತೀಶ ಗುಡ್ಡೆ ಹಾಜರಿದ್ದರು. ಕುಮಾರ ನಾಯ್ಕ ಸ್ವಾಗತಿಸಿ ನಿರ್ವಹಿಸಿದರು. ಶ್ರೀರಾಮ ನಾಯ್ಕ ವಂದಿಸಿದರು.