ಆ್ಯಪ್ನಗರ

ಸಿಯಾಚಿನ್‌ನಲ್ಲಿಅಸುನೀಗಿದ ಯೋಧರಿಗೆ ಶ್ರದ್ಧಾಂಜಲಿ

ಸಿದ್ದಾಪುರ : ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದಲ್ಲಿಗುರುವಾರ ಸ್ಥಳೀಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯರು ಕಳೆದ ಸೋಮವಾರ ಜಮ್ಮು-ಕಾಶ್ಮೀರದ ಸಿಯಾಚಿನ ಉತ್ತರಭಾಗದಲ್ಲಿಉಂಟಾದ ಹಿಮಪಾತದಲ್ಲಿಮರಣ ಹೊಂದಿದ ಕರ್ತವ್ಯ ನಿರತ ನಾಲ್ವರು ಯೋಧರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿ ಪರಿಷತ್‌ ನಗರ ಕಾರ್ಯದರ್ಶಿ ಆರ್‌.ಸಂತೋಷ, ಸಹಾಯಕ ಕಾರ್ಯದರ್ಶಿ ವಿನಾಯಕ ನಾಯ್ಕ, ರೋಹಿತ್‌ ನಾಯ್ಕ, ವೆಂಕಟರಮಣ ನಾಯ್ಕ, ಕರಾಟೆ ಶಿಕ್ಷಕ ಆನಂದ ನಾಯ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Vijaya Karnataka 23 Nov 2019, 5:00 am
ಸಿದ್ದಾಪುರ : ಪಟ್ಟಣದ ತಿಮ್ಮಪ್ಪ ನಾಯಕ ವೃತ್ತದಲ್ಲಿಗುರುವಾರ ಸ್ಥಳೀಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಸದಸ್ಯರು ಕಳೆದ ಸೋಮವಾರ ಜಮ್ಮು-ಕಾಶ್ಮೀರದ ಸಿಯಾಚಿನ ಉತ್ತರಭಾಗದಲ್ಲಿಉಂಟಾದ ಹಿಮಪಾತದಲ್ಲಿಮರಣ ಹೊಂದಿದ ಕರ್ತವ್ಯ ನಿರತ ನಾಲ್ವರು ಯೋಧರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ವೇಳೆ ವಿದ್ಯಾರ್ಥಿ ಪರಿಷತ್‌ ನಗರ ಕಾರ್ಯದರ್ಶಿ ಆರ್‌.ಸಂತೋಷ, ಸಹಾಯಕ ಕಾರ್ಯದರ್ಶಿ ವಿನಾಯಕ ನಾಯ್ಕ, ರೋಹಿತ್‌ ನಾಯ್ಕ, ವೆಂಕಟರಮಣ ನಾಯ್ಕ, ಕರಾಟೆ ಶಿಕ್ಷಕ ಆನಂದ ನಾಯ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Vijaya Karnataka Web shroud of warriors who died in siachen
ಸಿಯಾಚಿನ್‌ನಲ್ಲಿಅಸುನೀಗಿದ ಯೋಧರಿಗೆ ಶ್ರದ್ಧಾಂಜಲಿ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ