ಆ್ಯಪ್ನಗರ

ಹೇರೂರಿನಲ್ಲಿ ಹಾಡು, ನೃತ್ಯ ಪ್ರದರ್ಶನ

ಸಿದ್ದಾಪುರ : ತಾಲೂಕಿನ ಹೇರೂರಿನಲ್ಲಿ ಶಿರಸಿಯ ಲಹರಿ ಮ್ಯೂಸಿಕಲ್‌ ಆರ್ಕೆಸ್ಟ್ರಾ ತಂಡದವರಿಂದ ಅನುರಾಧಾ ಮತ್ತು ವೆಂಕಟೇಶ ಗೌಡ ಹೇರೂರು ಇವರು ಶನಿವಾರ ಆಯೋಜಿಸಿದ್ದ ಹಾಡು, ಮಿಮಿಕ್ರಿ, ಡ್ಯಾನ್ಸ್‌ ಪ್ರೇಕ್ಷ ಕರ ಮನತಣಿಸಿತು.

Vijaya Karnataka 30 Apr 2019, 5:00 am
ಸಿದ್ದಾಪುರ : ತಾಲೂಕಿನ ಹೇರೂರಿನಲ್ಲಿ ಶಿರಸಿಯ ಲಹರಿ ಮ್ಯೂಸಿಕಲ್‌ ಆರ್ಕೆಸ್ಟ್ರಾ ತಂಡದವರಿಂದ ಅನುರಾಧಾ ಮತ್ತು ವೆಂಕಟೇಶ ಗೌಡ ಹೇರೂರು ಇವರು ಶನಿವಾರ ಆಯೋಜಿಸಿದ್ದ ಹಾಡು, ಮಿಮಿಕ್ರಿ, ಡ್ಯಾನ್ಸ್‌ ಪ್ರೇಕ್ಷ ಕರ ಮನತಣಿಸಿತು.
Vijaya Karnataka Web KWR-29SDPR-2
ಸಿದ್ದಾಪುರ ತಾಲೂಕಿನ ಹೇರೂರಿನಲ್ಲಿ ನಡೆದ ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ಕೃಷ್ಣ ಜೆ.ಗೌಡ ಉದ್ಘಾಟಿಸಿದರು. ಉಪೇಂದ್ರ ಪೈ, ಸುಬ್ರಾಯ ಹೆಗಡೆ, ಜಿ.ಪಿ.ಹೆಗಡೆ, ವಿನಾಯಕ ಪಟಗಾರ ಉಪಸ್ಥಿತರಿದ್ದರು.


ಕಾರ್ಯಕ್ರಮದ ಪೂರ್ವದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಹೊನ್ನಾವರದ ಕೃಷ್ಣ ಜೆ.ಗೌಡ ಉದ್ಘಾಟಿಸಿದರು. ನೆಲೆಮಾಂವ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಾಯ ಗಣಪತಿ ಹೆಗಡೆ ಗುಬ್ಬಗೋಣ ಅಧ್ಯಕ್ಷ ತೆವಹಿಸಿದ್ದರು. ಉದ್ಯಮಿ ಉಪೇಂದ್ರ ಪೈ ಶಿರಸಿ, ವಿನಾಯಕ ಪಟಗಾರ, ನೆಲೆಮಾಂವ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಾಹಕ ಜಿ.ಪಿ.ಹೆಗಡೆ, ಎಚ್‌.ಗಣೇಶ ಮುಂತಾದವರು ಉಪಸ್ಥಿತರಿದ್ದರು. ಚೈತ್ರಾ ಗೌಡ, ಧನಂಜಯ ಗೌಡ, ವೆಂಕಟೇಶ ಗೌಡ, ಪ್ರಭಾಕರ ಗೌಡ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ