ಆ್ಯಪ್ನಗರ

ವಿಶೇಷಚೇತನರ ಹಕ್ಕು ಮಾಹಿತಿ ಕಾರ‍್ಯಕ್ರಮ

ಮುಂಡಗೋಡ : ವಿಶೇಷಚೇತನರ ಹಕ್ಕುಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಕಾರ‍್ಯಕ್ರಮವನ್ನು ಪಟ್ಟಣದ ಜ್ಯೋತಿ ಸಮಾಜ ಸೇವಾ ಸಂಸ್ಥೆಯಲ್ಲಿನಡೆಸಲಾಯಿತು.

Vijaya Karnataka 28 Sep 2019, 5:00 am
ಮುಂಡಗೋಡ : ವಿಶೇಷಚೇತನರ ಹಕ್ಕುಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ಕಾರ‍್ಯಕ್ರಮವನ್ನು ಪಟ್ಟಣದ ಜ್ಯೋತಿ ಸಮಾಜ ಸೇವಾ ಸಂಸ್ಥೆಯಲ್ಲಿನಡೆಸಲಾಯಿತು.
Vijaya Karnataka Web special right to information program
ವಿಶೇಷಚೇತನರ ಹಕ್ಕು ಮಾಹಿತಿ ಕಾರ‍್ಯಕ್ರಮ


ಸರಕಾರದಿಂದ ವಿಶೇಷಚೇತನರಿಗೆ ಸಿಗುವ ಸೌಲಭ್ಯಗಳು ಹಾಗೂ ಅವರ ಹಕ್ಕುಗಳ ಕುರಿತು ಈ ಸಂಸ್ಥೆಯ ವತಿಯಿಂದ ಮಾಹಿತಿಯನ್ನು ನೀಡಲಾಯಿತು. ಈ ಕಾರ‍್ಯಕ್ರಮದಲ್ಲಿಸಾರ್ವಜನಿಕರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಹಾಗೂ ತಮಗೆ ಸಿಗುವ ಸೌಲಭ್ಯಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಕುರಿತು ವಿಶೇಷಚೇತನರು ಸಂಸ್ಥೆಯವರಿಂದ ಮಾಹಿತಿ ಪಡೆದುಕೊಂಡರು. ವಿಶೇಷಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಪುನರ್ವಸತಿ ಕಾರ‍್ಯಕರ್ತೆ ಶೋಭಾ ಭಟ್ಕಳ ಮಾಹಿತಿ ನೀಡಿದರು.

ಈ ವೇಳೆ ಜ್ಯೋತಿ ಸಮಾಜ ಸೇವಾ ಸಂಸ್ಥೆಯ ಮುಖ್ಯಸ್ಥೆ ಗ್ರೆಟ್ಟಾ, ಮೇಬಲ್‌, ಶೋಭಾ ಕೊನೇರಿ, ಶೋಭಾ ಲಮಾಣಿ, ಬಸವರಾಜ ಸವಣೂರ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ