ಆ್ಯಪ್ನಗರ

ವಿಶ್ವವಿದ್ಯಾಪೀಠ ಮಾಹಿತಿ ಕೇಂದ್ರ ಆರಂಭ

ಗೋಕರ್ಣ : ಗೋಕರ್ಣದ ಅಶೋಕಾವನದಲ್ಲಿವಿಷ್ಣು ಗುಪ್ತ - ವಿಶ್ವವಿದ್ಯಾಪೀಠ ಸ್ಥಾಪನೆಗೊಳ್ಳಲಿದ್ದು, ಈ ವಿಶ್ವ ವಿದ್ಯಾಪೀಠದ ಪ್ರಸಾರ, ಸಂಪರ್ಕದ ಉದ್ದೇಶದ ಮಾಹಿತಿ ಕೇಂದ್ರವು ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿಆರಂಭಗೊಂಡಿತು.

Vijaya Karnataka 10 Oct 2019, 5:00 am
ಗೋಕರ್ಣ : ಗೋಕರ್ಣದ ಅಶೋಕಾವನದಲ್ಲಿವಿಷ್ಣು ಗುಪ್ತ - ವಿಶ್ವವಿದ್ಯಾಪೀಠ ಸ್ಥಾಪನೆಗೊಳ್ಳಲಿದ್ದು, ಈ ವಿಶ್ವ ವಿದ್ಯಾಪೀಠದ ಪ್ರಸಾರ, ಸಂಪರ್ಕದ ಉದ್ದೇಶದ ಮಾಹಿತಿ ಕೇಂದ್ರವು ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿಆರಂಭಗೊಂಡಿತು.
Vijaya Karnataka Web start of university information center
ವಿಶ್ವವಿದ್ಯಾಪೀಠ ಮಾಹಿತಿ ಕೇಂದ್ರ ಆರಂಭ


ಶ್ರೀ ಮಹಾಬಲೇಶ್ವರ ದೇವರಿಗೆ ಅಭಿಷೇಕ, ಪೂಜೆ ಮಾಡಿ, ದೀಪ ಬೆಳಗಿ ಮಾಹಿತಿ ಕೇಂದ್ರವನ್ನು ಆರಂಭಿಸಲಾಯಿತು.

ವಿಷ್ಣು ಗುಪ್ತ - ವಿದ್ಯಾಪೀಠದ ವ್ಯವಸ್ಥಾ ಸಮಿತಿಯ ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ಅಧ್ಯಕ್ಷ ಡಾ.ವೈ.ವಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ ಪೆರಿಯಪ್ಪು, ಸಂಘಟನಾ ಕಾರ್ಯದರ್ಶಿ ಶ್ರೀಕಲಾ ಶಾಸ್ತ್ರೀ, ಕಾರ್ಯಾಲಯ ಕಾರ್ಯದರ್ಶಿ ಆರ್‌.ಎಸ್‌.ಹೆಗಡೆ ಕುಮಟಾ, ವಿಜಯಕುಮಾರ, ಉಪಾಧಿವಂತ ಮಂಡಳಿಯ ವೇ.ಮೂ. ಸೀತಾರಾಮ ಉಪಾಧ್ಯಾಯ, ದೇವಾಲಯದ ಆಡಳಿತ ಅಧಿಕಾರಿ ಜಿ.ಕೆ.ಹೆಗಡೆ ಹೋಳಗೋಡು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ