ಮುಂಡಗೋಡ: ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊಪ್ಪ ಗ್ರಾಮದಲ್ಲಿಬುಧವಾರ ನಡೆದಿದೆ. ಕೊಪ್ಪ ಗ್ರಾಮದ ಕಲ್ಲಪ್ಪ ಸುಣಗಾರ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ವಿಪರೀತ ಸರಾಯಿ ಚಟಕ್ಕೆ ಅಂಟಿಕೊಂಡಿದ್ದನು. ಮಂಗಳವಾರ ಮದ್ಯ ಸೇವನೆ ಮಾಡಿ ಮತ್ತೆ ತನ್ನ ಮಗನ ಹತ್ತಿರ ಕುಡಿಯಲು ದುಡ್ಡು ಕೇಳಿದಾಗ ಆತ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಮನನೊಂದು ತನ್ನ ತಮ್ಮ ಬಸವರಾಜ ಸುಣಗಾರ ಮನೆಯ ಹಿತ್ತಲಿನಲ್ಲಿರುವ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ ಎಂದು ಮೃತನ ಪುತ್ರ ಲಕ್ಷತ್ರ್ಮಣ ಸುಣಗಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿನೀಡಿದ ದೂರಿನಲ್ಲಿತಿಳಿಸಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದೆ.
ನೇಣು ಹಾಕಿಕೊಂಡು ಆತ್ಮಹತ್ಯೆ
ಮುಂಡಗೋಡ: ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊಪ್ಪ ಗ್ರಾಮದಲ್ಲಿಬುಧವಾರ ನಡೆದಿದೆ. ಕೊಪ್ಪ ಗ್ರಾಮದ ಕಲ್ಲಪ್ಪ ಸುಣಗಾರ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ವಿಪರೀತ ಸರಾಯಿ ಚಟಕ್ಕೆ ಅಂಟಿಕೊಂಡಿದ್ದನು. ಮಂಗಳವಾರ ಮದ್ಯ ಸೇವನೆ ಮಾಡಿ ಮತ್ತೆ ತನ್ನ ಮಗನ ಹತ್ತಿರ ಕುಡಿಯಲು ದುಡ್ಡು ಕೇಳಿದಾಗ ಆತ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಮನನೊಂದು ತನ್ನ ತಮ್ಮ ಬಸವರಾಜ ಸುಣಗಾರ ಮನೆಯ ಹಿತ್ತಲಿನಲ್ಲಿರುವ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ ಎಂದು ಮೃತನ ಪುತ್ರ ಲಕ್ಷತ್ರ್ಮಣ ಸುಣಗಾರ ಇಲ್ಲಿನ ಪೊಲೀಸ್ ಠಾಣೆಯಲ್ಲಿನೀಡಿದ ದೂರಿನಲ್ಲಿತಿಳಿಸಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗಿದೆ.
Vijaya Karnataka 31 Oct 2019, 5:00 am