ಆ್ಯಪ್ನಗರ

ಟೈಲ್ಸ್‌ ಕಳುವು ಮೂವರ ಬಂಧನ

ಭಟ್ಕಳ: ತಾಲೂಕಿನ ಕಿದ್ವಾಯಿ ರೋಡ್‌ನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಳಸಲಾಗುತ್ತಿದ್ದ 1ಲಕ್ಷ ರೂ. ಮೌಲ್ಯದ ಟೈಲ್ಸ್‌ಗಳನ್ನು ಕಳುವು ಮಾಡಿದ ಆರೋಪದ ಮೇರೆಗೆ ಭಟ್ಕಳ ಶಹರ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Vijaya Karnataka 6 Aug 2019, 5:00 am
ಭಟ್ಕಳ: ತಾಲೂಕಿನ ಕಿದ್ವಾಯಿ ರೋಡ್‌ನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಳಸಲಾಗುತ್ತಿದ್ದ 1ಲಕ್ಷ ರೂ. ಮೌಲ್ಯದ ಟೈಲ್ಸ್‌ಗಳನ್ನು ಕಳುವು ಮಾಡಿದ ಆರೋಪದ ಮೇರೆಗೆ ಭಟ್ಕಳ ಶಹರ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Vijaya Karnataka Web tails arrested
ಟೈಲ್ಸ್‌ ಕಳುವು ಮೂವರ ಬಂಧನ


ಬಂಧಿತರನ್ನು ತಾಲೂಕಿನ ತಲಾಂದ ನಿವಾಸಿಗಳಾದ ರಾಜೇಶ, ಚೇತನ ಹಾಗೂ ಹೆಬಳೆ ಗ್ರಾಪಂ ವ್ಯಾಪ್ತಿಯ ಯೋಗೇಶ ಎಂದು ಗುರುತಿಸಲಾಗಿದೆ. ಈ ಸಂಬಂಧ ಗುತ್ತಿಗೆದಾರ ಇಸ್ಮೈಲ್‌ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ