ಆ್ಯಪ್ನಗರ

ಟಾಯರ್‌ ಕದ್ದ ಇಬ್ಬರು ಕಳ್ಳರ ಬಂಧನ

ದಾಂಡೇಲಿ : ನಗರದ ಜೆ.ಎನ್‌.ರಸ್ತೆಯಲ್ಲಿ ನಿಲ್ಲಿಸಿದ ಟಿಪ್ಪರ್‌ ವಾಹನದ ಎರಡು ಟಾಯರ್‌ಗಳನ್ನು ಕದ್ದು ತಮ್ಮ ಟ್ರಕ್‌ಗೆ ಬಳಸಿದ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸ್‌ ಠಾಣೆ ಅಧಿಕಾರಿಗಳು ಬಂಧಿಸಿದ್ದಾರೆ.

Vijaya Karnataka 31 Dec 2018, 5:00 am
ದಾಂಡೇಲಿ : ನಗರದ ಜೆ.ಎನ್‌.ರಸ್ತೆಯಲ್ಲಿ ನಿಲ್ಲಿಸಿದ ಟಿಪ್ಪರ್‌ ವಾಹನದ ಎರಡು ಟಾಯರ್‌ಗಳನ್ನು ಕದ್ದು ತಮ್ಮ ಟ್ರಕ್‌ಗೆ ಬಳಸಿದ ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸ್‌ ಠಾಣೆ ಅಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web KWR-29-DND3
ದಾಂಡೇಲಿಯ ಜೆ.ಎನ್‌. ರಸ್ತೆಯಲ್ಲಿ ನಿಲ್ಲಿಸಿದ ಟಿಪ್ಪರ್‌ ವಾಹನದ ಎರಡು ಟಾಯರ್‌ಗಳನ್ನು ಕಳವು ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ.


ರಾಮನಗರದ ಮಹಮ್ಮದ್‌ ಹುಸೇನ ಮೆಹಬೂಬ ಅಲಿ(19), ಮಹಮ್ಮದ್‌ ಸುಭಾನ ಮಹಮ್ಮದ್‌ ರಫೀಕ್‌(30) ಬಂಧಿತರು. ಡಿವೈಎಸ್‌ಪಿ ಮೋಹನ ಪಿ.ಪ್ರಸಾದ, ಸಿಪಿಐ ಅನಿಸ್‌ ಮುಜಾವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಉಮೇಶ ಪಾವಸ್ಕರ್‌ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಪೊಲೀಸ್‌ ಸಿಬ್ಬಂದಿಯಾದ ಎಎಸ್‌ಐ ಅಶ್ರಿಫ್‌ ಬಳೆಗಾರ, ತುಕಾರಾಮ ನಾಯ್ಕ, ಇಸ್ಮಾಯಿಲ್‌ ಕೋಣಕೆರಿ, ಸೋಮಲಿಂಗ ಖಂಡೇಕರ್‌, ಮಂಜುನಾಥ ದ್ಯಾಮಕ್ಕಿ, ನಾಗರಾಜ, ಮಂಜುನಾಥ ಪಟಗಾರ, ಶರಣ ಜಿ. ವಿವೇಕ, ಬಸವರಾಜು ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ