ಆ್ಯಪ್ನಗರ

ಇಬ್ಬರು ಅಂಗಡಿಕಳ್ಳರ ಬಂಧನ

ಕುಮಟಾ : ತಾಲೂಕಿನ ಮಿರ್ಜಾನದ ನಾಗೂರು ಕ್ರಾಸ್‌ ಬಳಿಯ ಸೇಂಟ್‌ ಅಂಟೋನಿ ಅಲ್ಯೂಮಿನಿಯಮ್‌ ಮತ್ತು ಗ್ಲಾಸ್‌ ಅಂಗಡಿಯಲ್ಲಿಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Vijaya Karnataka 7 Feb 2020, 5:00 am
ಕುಮಟಾ : ತಾಲೂಕಿನ ಮಿರ್ಜಾನದ ನಾಗೂರು ಕ್ರಾಸ್‌ ಬಳಿಯ ಸೇಂಟ್‌ ಅಂಟೋನಿ ಅಲ್ಯೂಮಿನಿಯಮ್‌ ಮತ್ತು ಗ್ಲಾಸ್‌ ಅಂಗಡಿಯಲ್ಲಿಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Vijaya Karnataka Web PHT 6 KMT 2_24
ಬಂಧಿತ ಆರೋಪಿಗಳೊಂದಿಗೆ ಪೊಲೀಸ್‌ ಅಧಿಕಾರಿಗಳು


ಭಟ್ಕಳದ ಹೆಬ್ಳೆಯ ಸಯ್ಯದ್‌ ಮೂಸಾ ಅಹ್ಮದ್‌ ಹಾಗೂ ಹೇಮಂತ ಶ್ರೀಧರ ನಾಯ್ಕ ಬಂಧಿತ ಆರೋಪಿಗಳು.ಇವರು ಮಿರ್ಜಾನದ ನಾಗೂರು ಕ್ರಾಸ್‌ ಬಳಿಯಿರುವ ಸೇಂಟ್‌ ಅಂಟೋನಿ ಅಲ್ಯೂಮಿನಿಯಮ್‌ ಮತ್ತು ಗ್ಲಾಸ್‌ ವರ್ಕ್ ಅಂಗಡಿಯಲ್ಲಿದ್ದ 30,000 ರೂ ಮೌಲ್ಯದ ಯಂತ್ರೋಪಕರಣಗಳನ್ನು ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಕ್ರೈಂ ಪಿಎಸ್‌ಐ ಸುದಾ ಅಘನಾಶಿನಿ ಅವರ ನೇತ್ರತ್ರತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿಯಶಸ್ವಿಯಾಗಿದ್ದಾರೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಶೋಧಕಾರ್ಯ ನಡೆಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ