ಆ್ಯಪ್ನಗರ

ಬರಡು ಜಾನುವಾರು ಚಿಕಿತ್ಸಾ ಶಿಬಿರ ಇಂದು

ಯಲ್ಲಾಪುರ : ಜಿಲ್ಲಾಪಂಚಾಯತ್‌, ತಾಲೂಕು ಪಂಚಾಯಿತಿ, ಪಶು ಸಂಗೋಪನಾ ಇಲಾಖೆ, ಕೃಷಿ ಇಲಾಖೆ, ಮದನೂರು ಗ್ರಾ.ಪಂ. ಇವರ ಸಂಯುಕ್ತ ಆಶ್ರಯದಲ್ಲಿಬರಡು ಜಾನುವಾರು ಚಿಕಿತ್ಸಾ ಶಿಬಿರ ಹಾಗೂ ಪೋಷಣ ಅಭಿಯಾನದ ಪ್ರಯುಕ್ತ ಕಲಾಜಾಥಾ ಮತ್ತು ಸಿರಿಧಾನ್ಯ ಪ್ರದರ್ಶನ ಅ.19ರಂದು ಬೆಳಗ್ಗೆ 10.30ಕ್ಕೆ ಮದನೂರು ಗ್ರಾ.ಪಂ. ಆವರಣದಲ್ಲಿನೆಡೆಯಲಿದೆ.

Vijaya Karnataka 19 Oct 2019, 5:00 am
ಯಲ್ಲಾಪುರ : ಜಿಲ್ಲಾಪಂಚಾಯತ್‌, ತಾಲೂಕು ಪಂಚಾಯಿತಿ, ಪಶು ಸಂಗೋಪನಾ ಇಲಾಖೆ, ಕೃಷಿ ಇಲಾಖೆ, ಮದನೂರು ಗ್ರಾ.ಪಂ. ಇವರ ಸಂಯುಕ್ತ ಆಶ್ರಯದಲ್ಲಿಬರಡು ಜಾನುವಾರು ಚಿಕಿತ್ಸಾ ಶಿಬಿರ ಹಾಗೂ ಪೋಷಣ ಅಭಿಯಾನದ ಪ್ರಯುಕ್ತ ಕಲಾಜಾಥಾ ಮತ್ತು ಸಿರಿಧಾನ್ಯ ಪ್ರದರ್ಶನ ಅ.19ರಂದು ಬೆಳಗ್ಗೆ 10.30ಕ್ಕೆ ಮದನೂರು ಗ್ರಾ.ಪಂ. ಆವರಣದಲ್ಲಿನೆಡೆಯಲಿದೆ.
Vijaya Karnataka Web the barren livestock treatment camp today
ಬರಡು ಜಾನುವಾರು ಚಿಕಿತ್ಸಾ ಶಿಬಿರ ಇಂದು


ತಾ.ಪಂ. ಅಧ್ಯಕ್ಷೆ ಭವ್ಯಾ ಶೆಟ್ಟಿ ಉದ್ಘಾಟಿಸುವರು. ಗ್ರಾ.ಪಂ. ಅಧ್ಯಕ್ಷ ಸುಭಾಸ್‌ ತೋರಸ್ಕರ್‌ ಅಧ್ಯಕ್ಷತೆ ವಹಿಸುವರು. ಜಿ.ಪಂ.ಸದಸ್ಯೆ ರೂಪಾ ಬೂರ್ಮನೆ, ತಾ.ಪಂ.ಉಪಾಧ್ಯಕ್ಷೆ ಸುಜಾತಾ ಸಿದ್ದಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ತಿನ್ನೇಕರ್‌, ಎಪಿಎಂಸಿ ಸದಸ್ಯ ರಾಘವೇಂದ್ರ ಗೊಂದಿ, ಗ್ರಾ.ಪಂ. ಉಪಾಧ್ಯಕ್ಷೆ ನಾಗವೇಣಿ ಮಿರಾಶಿ, ಸದಸ್ಯರಾದ ಕೃಷ್ಣ ಮರಾಠಿ, ದೊಂಡು ಕೊಕರೆ, ದೀಪಾ ನಾಯ್ಕ, ದೇವಕಿ ಸಿದ್ದಿ, ತಾ.ಪಂ. ಇಒ ಜಗದೀಶ ಕಮ್ಮಾರ ಭಾಗವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ