ಆ್ಯಪ್ನಗರ

ಧರ್ಮಾಂಗದ ದಿಗ್ವಿಜಯ ತಾಳಮದ್ದಲೆ

ಶಿರಸಿ : ತಾಲೂಕಿನ ಹುಕ್ಕಳಿಯಲ್ಲಿ ಧರ್ಮಾಂಗದ ದಿಗ್ವಿಜಯ ಅಖ್ಯಾನÜದ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಹೆಗಡೆ ತುಳಗೆರೆ, ಮದ್ದಲೆಯಲ್ಲಿ ಗಜಾನನ ಹೆಗಡೆ ಕಂಚಿಕೈ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ಆರ್‌.ಟಿ.ಭಟ್ಟ ಕಬ್ಗಾಲ ಧರ್ಮಾಂಗದನಾಗಿ, ಜಿ.ಎಂ.ಭಟ್ಟ ಕೇವಿ ಭರತನಾಗಿ, ರಘುಪತಿ ನಾಯ್ಕ ಹೆಗ್ಗರಣಿ ಬಲಿಯಾಗಿ, ಈಶ್ವರ ಗೌಡ ಕುಳ್ಳೆ ರುಕ್ಮಾಂಗದನಾಗಿ, ಈಶ್ವರ ಹೆಗಡೆ ಅಬ್ಬಿಗದ್ದೆ ವಿಷ್ಣುವಾಗಿ, ರವೀಂದ್ರ ಹೆಗಡೆ ಶಿರಸಿ ನಾರದನಾಗಿ ಪಾತ್ರ ನಿರ್ವಹಿಸಿದರು

Vijaya Karnataka 28 Apr 2019, 5:00 am
ಶಿರಸಿ : ತಾಲೂಕಿನ ಹುಕ್ಕಳಿಯಲ್ಲಿ ಧರ್ಮಾಂಗದ ದಿಗ್ವಿಜಯ ಅಖ್ಯಾನÜದ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಗಜಾನನ ಹೆಗಡೆ ತುಳಗೆರೆ, ಮದ್ದಲೆಯಲ್ಲಿ ಗಜಾನನ ಹೆಗಡೆ ಕಂಚಿಕೈ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ಆರ್‌.ಟಿ.ಭಟ್ಟ ಕಬ್ಗಾಲ ಧರ್ಮಾಂಗದನಾಗಿ, ಜಿ.ಎಂ.ಭಟ್ಟ ಕೇವಿ ಭರತನಾಗಿ, ರಘುಪತಿ ನಾಯ್ಕ ಹೆಗ್ಗರಣಿ ಬಲಿಯಾಗಿ, ಈಶ್ವರ ಗೌಡ ಕುಳ್ಳೆ ರುಕ್ಮಾಂಗದನಾಗಿ, ಈಶ್ವರ ಹೆಗಡೆ ಅಬ್ಬಿಗದ್ದೆ ವಿಷ್ಣುವಾಗಿ, ರವೀಂದ್ರ ಹೆಗಡೆ ಶಿರಸಿ ನಾರದನಾಗಿ ಪಾತ್ರ ನಿರ್ವಹಿಸಿದರು
Vijaya Karnataka Web the charisma triumphant
ಧರ್ಮಾಂಗದ ದಿಗ್ವಿಜಯ ತಾಳಮದ್ದಲೆ


ಎಂ.ಪಿ.ಗೌಡ, ಮಾಬ್ಲು ಗೌಡ ಮುಂತಾದವರು ಉಪಸ್ಥಿತರಿದ್ದರು. ಕಲ್ಯಾಣಾರ್ಥವಾಗಿ ಅಶ್ವಥ್‌ ಉಪನಯನ, ಸಾರ್ವಜನಿಕ ಅನ್ನ ಸಂತರ್ಪಣೆ ಸಹ ನೆರವೇರಿತು. ಬುದವ ಗೌಡರ ಯಜಮಾನಿಕೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಿ.ಕೆ. ಜೋಶಿ ಶಿವಳಮನೆ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ