ಅಂಕೋಲಾ:ಕರ್ತವ್ಯ ನಿರತರಾಗಿದ್ದ ಇಬ್ಬರು ಮೀನುಗಾರರು ಬುಧವಾರ ಮೃತಪಟ್ಟಿದ್ದಾರೆ.
ಅವಿವಾಹಿತ ಗೌರೀಶ ಬಾಲಕಷ್ಣ ಕಲ್ಗುಟಕರ (20) ಬೇಲೆಕೇರಿಯಲ್ಲಿ ಲಂಗರು ಹಾಕಲಾಗಿದ್ದ ಬೋಟ್ ಹತ್ತುವಾಗ ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.ಮೃತರು ಬೇಲೆಕೇರಿಯ ಶಾಂತಿ ಮಾಧವ ಬೋಟ್ನಲ್ಲಿ ಕಾರ್ಮಿಕನಾಗಿದ್ದರು.
ಕೇಣಿಯ ಮಾಂಗಟೇಶ್ವರ ದೇವಸ್ಥಾನದ ಬಳಿ ಮೀನು ಹಿಡಿಯುತ್ತಿದ್ದ ಬಡಗೇರಿಯ ಮಂಕಾಳು ನಾಗಪ್ಪ ಗೌಡ (45) ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಸಿಪಿಐ ಬಸಪ್ಪ ಬುರಳಿ, ಪಿಎಸೈಗಳಾದ ಓಂಕಾರಪ್ಪ, ವೀಣಾ ಹೊನ್ನಿ ಪ್ರಕರಣ ದಾಖಲಿಸಿದ್ದಾರೆ.
ಅವಿವಾಹಿತ ಗೌರೀಶ ಬಾಲಕಷ್ಣ ಕಲ್ಗುಟಕರ (20) ಬೇಲೆಕೇರಿಯಲ್ಲಿ ಲಂಗರು ಹಾಕಲಾಗಿದ್ದ ಬೋಟ್ ಹತ್ತುವಾಗ ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.ಮೃತರು ಬೇಲೆಕೇರಿಯ ಶಾಂತಿ ಮಾಧವ ಬೋಟ್ನಲ್ಲಿ ಕಾರ್ಮಿಕನಾಗಿದ್ದರು.
ಕೇಣಿಯ ಮಾಂಗಟೇಶ್ವರ ದೇವಸ್ಥಾನದ ಬಳಿ ಮೀನು ಹಿಡಿಯುತ್ತಿದ್ದ ಬಡಗೇರಿಯ ಮಂಕಾಳು ನಾಗಪ್ಪ ಗೌಡ (45) ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಸಿಪಿಐ ಬಸಪ್ಪ ಬುರಳಿ, ಪಿಎಸೈಗಳಾದ ಓಂಕಾರಪ್ಪ, ವೀಣಾ ಹೊನ್ನಿ ಪ್ರಕರಣ ದಾಖಲಿಸಿದ್ದಾರೆ.