ಆ್ಯಪ್ನಗರ

ಇಬ್ಬರು ಮೀನುಗಾರರ ಸಾವು

ಅಂಕೋಲಾ:ಕರ್ತವ್ಯ ನಿರತರಾಗಿದ್ದ ಇಬ್ಬರು ಮೀನುಗಾರರು ಬುಧವಾರ ಮೃತಪಟ್ಟಿದ್ದಾರೆ.

ವಿಕ ಸುದ್ದಿಲೋಕ 15 Dec 2016, 5:00 am
ಅಂಕೋಲಾ:ಕರ್ತವ್ಯ ನಿರತರಾಗಿದ್ದ ಇಬ್ಬರು ಮೀನುಗಾರರು ಬುಧವಾರ ಮೃತಪಟ್ಟಿದ್ದಾರೆ.
Vijaya Karnataka Web the death of two fishermen
ಇಬ್ಬರು ಮೀನುಗಾರರ ಸಾವು

ಅವಿವಾಹಿತ ಗೌರೀಶ ಬಾಲಕಷ್ಣ ಕಲ್ಗುಟಕರ (20) ಬೇಲೆಕೇರಿಯಲ್ಲಿ ಲಂಗರು ಹಾಕಲಾಗಿದ್ದ ಬೋಟ್ ಹತ್ತುವಾಗ ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ.ಮೃತರು ಬೇಲೆಕೇರಿಯ ಶಾಂತಿ ಮಾಧವ ಬೋಟ್‌ನಲ್ಲಿ ಕಾರ್ಮಿಕನಾಗಿದ್ದರು.
ಕೇಣಿಯ ಮಾಂಗಟೇಶ್ವರ ದೇವಸ್ಥಾನದ ಬಳಿ ಮೀನು ಹಿಡಿಯುತ್ತಿದ್ದ ಬಡಗೇರಿಯ ಮಂಕಾಳು ನಾಗಪ್ಪ ಗೌಡ (45) ಆಯ ತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಸಿಪಿಐ ಬಸಪ್ಪ ಬುರಳಿ, ಪಿಎಸೈಗಳಾದ ಓಂಕಾರಪ್ಪ, ವೀಣಾ ಹೊನ್ನಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ