ಆ್ಯಪ್ನಗರ

ಪ್ರವೇಶ ಪರೀಕ್ಷೆ 17ಕ್ಕೆ

ಧಾರವಾಡ: ಆದರ್ಶ ವಿದ್ಯಾಲಯಗಳಲ್ಲಿ 2019-20ನೇ ಸಾಲಿನ ಆರನೇ ತರಗತಿಯ ದಾಖಲಾತಿ ಪ್ರವೇಶ ಪರೀಕ್ಷೆ ಮಾ.17 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.

Vijaya Karnataka 15 Mar 2019, 5:00 am
ಧಾರವಾಡ: ಆದರ್ಶ ವಿದ್ಯಾಲಯಗಳಲ್ಲಿ 2019-20ನೇ ಸಾಲಿನ ಆರನೇ ತರಗತಿಯ ದಾಖಲಾತಿ ಪ್ರವೇಶ ಪರೀಕ್ಷೆ ಮಾ.17 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.
Vijaya Karnataka Web the entrance test is 17
ಪ್ರವೇಶ ಪರೀಕ್ಷೆ 17ಕ್ಕೆ


ಪರೀಕ್ಷೆಗೆ ಹಾಜರಾಗುವ ಮಕ್ಕಳು ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಕಲಘಟಗಿಯ ಮೂರು ಪರೀಕ್ಷಾ ಕೇಂದ್ರಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಈ ಕುರಿತು ಈಗಾಗಲೇ ಪರೀಕ್ಷಾ ಮುಖ್ಯಸ್ಥರಿಗೆ ಪರೀಕ್ಷೆ ನಡೆಸುವ ಕುರಿತಂತೆ ಡಯಟ್‌ ಪ್ರಾಂಶುಪಾಲರು ಮಾರ್ಗದರ್ಶನ ಹಾಗೂ ಪರೀಕ್ಷಾ ವಿಧಾನದ ಬಗ್ಗೆ ಸುತ್ತೋಲೆಯಂತೆ ಕ್ರಮವಹಿಸಲು ತಿಳಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಡಯಟ್‌ ಉಪನ್ಯಾಸಕರ ಜಾಗೃತ ದಳ ನೇಮಿಸಲಾಗಿದೆ ಎಂದು ಡಯಟ್‌ ಪ್ರಾಚಾರ್ಯ ಅಬ್ದುಲ್‌ ವಾಜೀದ್‌ ಖಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ