ಶಿರಸಿ: ತಾಲೂಕಿನ ಸಾಲ್ಕಣಿ ಹೈಸ್ಕೂಲ್ ಮೈದಾನದಲ್ಲಿಫೆ. 15 ರ ಸಂಜೆ 6 ಗಂಟೆಯಿಂದ ನಗೆಹಬ್ಬ- ಹಾಸ್ಯಸಂಜೆ- ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಆಯೋಜಿಸಿದೆ.ನವೋದಯ ಗೆಳೆಯರ ಬಳಗ, ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಡಿಯಲ್ಲಿಕಾರ್ಯಕ್ರಮ ಆಯೋಜಿಸಿದ್ದು, ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ್ ಮಹಾಮನಿಯವರು ಹಾಸ್ಯ ಕಾರ್ಯಕ್ರಮ ನಡೆಸಿಕೊಡುವರು. ನಂತರದಲ್ಲಿನಿಸರ್ಗ ಆಸ್ಪತ್ರೆಯ ಡಾ.ವೆಂಕಟ್ರಮಣ ಹೆಗಡೆಯವರಿಂದ ಆರೋಗ್ಯ ಮಾಹಿತಿ, ಲಯನ್ಸ್ ನೇತ್ರ ಬಂಢಾರ ಶಿರಸಿ ಮತ್ತು ಗಣೆಶ ನೇತ್ರಾಲಯ ಶಿರಸಿ ಇವರಿಂದ ನೇತ್ರದಾನದ ಬಗ್ಗೆ ತಿಳಿವಳಿಕೆ ಮತ್ತು ಮಾಹಿತಿ ತಿಳಿಸಿಕೊಡುವರು.ರಾತ್ರಿ 9.30 ರಿಂದ ಜಿಲ್ಲಾಅಮೆಚುರ್ ಕಬ್ಬಡ್ಡಿ ಅಸೋಸಿಯೇಷನ್ ಇವರ ಸಹಯೋಗದಲ್ಲಿಮ್ಯಾಟ್ ಅಂಕಣದಲ್ಲಿಕಬಡ್ಡಿ ಪಂದ್ಯಾವಳಿ ನಡೆಯಲಿದೆ.ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನವಿದೆ.
ಕಬಡ್ಡಿ ಪಂದ್ಯಾವಳಿ
ಶಿರಸಿ: ತಾಲೂಕಿನ ಸಾಲ್ಕಣಿ ಹೈಸ್ಕೂಲ್ ಮೈದಾನದಲ್ಲಿಫೆ. 15 ರ ಸಂಜೆ 6 ಗಂಟೆಯಿಂದ ನಗೆಹಬ್ಬ- ಹಾಸ್ಯಸಂಜೆ- ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಆಯೋಜಿಸಿದೆ.ನವೋದಯ ಗೆಳೆಯರ ಬಳಗ, ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಅಡಿಯಲ್ಲಿಕಾರ್ಯಕ್ರಮ ಆಯೋಜಿಸಿದ್ದು, ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ್ ಮಹಾಮನಿಯವರು ಹಾಸ್ಯ ಕಾರ್ಯಕ್ರಮ ನಡೆಸಿಕೊಡುವರು. ನಂತರದಲ್ಲಿನಿಸರ್ಗ ಆಸ್ಪತ್ರೆಯ ಡಾ.ವೆಂಕಟ್ರಮಣ ಹೆಗಡೆಯವರಿಂದ ಆರೋಗ್ಯ ಮಾಹಿತಿ, ಲಯನ್ಸ್ ನೇತ್ರ ಬಂಢಾರ ಶಿರಸಿ ಮತ್ತು ಗಣೆಶ ನೇತ್ರಾಲಯ ಶಿರಸಿ ಇವರಿಂದ ನೇತ್ರದಾನದ ಬಗ್ಗೆ ತಿಳಿವಳಿಕೆ ಮತ್ತು ಮಾಹಿತಿ ತಿಳಿಸಿಕೊಡುವರು.ರಾತ್ರಿ 9.30 ರಿಂದ ಜಿಲ್ಲಾಅಮೆಚುರ್ ಕಬ್ಬಡ್ಡಿ ಅಸೋಸಿಯೇಷನ್ ಇವರ ಸಹಯೋಗದಲ್ಲಿಮ್ಯಾಟ್ ಅಂಕಣದಲ್ಲಿಕಬಡ್ಡಿ ಪಂದ್ಯಾವಳಿ ನಡೆಯಲಿದೆ.ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನವಿದೆ.
Vijaya Karnataka 9 Feb 2020, 5:00 am