ಆ್ಯಪ್ನಗರ

ಅಕ್ಷರಜಾತ್ರೆಯಲ್ಲಿ ಎರಡೇ ನಿರ್ಣಯ

ಯಲ್ಲಾಪುರ : ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲಾ 21ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಎರಡೇ ನಿರ್ಣಯಗಳನ್ನು ಕೈಗೊಂಡಿರುವುದು ವಿಶೇಷವಾಗಿದೆ. ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರಿಗೆ ಶೇ.50 ಮೀಸಲಾತಿ ನೀಡಬೇಕು ಹಾಗೂ ರಾಜ್ಯದ ಎಲ್ಲ ಸರಕಾರಿ ಕನ್ನಡ ಶಾಲೆಗಳಲ್ಲಿ ತರಗತಿಗೊಬ್ಬರಂತೆ ಶಿಕ್ಷ ಕರನ್ನು ನೇಮಕ ಮಾಡಬೇಕು ಎಂಬ ಎರಡು ನಿರ್ಣಯಗಳನ್ನು ಕೈಗೊಳ್ಳಲಾಯಿತು. ನಿರ್ಣಯಗಳನ್ನು ಅಮೃತ ರಾಮರಥ ಓದಿದರು.

Vijaya Karnataka 24 Dec 2018, 5:00 am
ಯಲ್ಲಾಪುರ : ಭಾನುವಾರ ನಡೆದ ಉತ್ತರ ಕನ್ನಡ ಜಿಲ್ಲಾ 21ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಎರಡೇ ನಿರ್ಣಯಗಳನ್ನು ಕೈಗೊಂಡಿರುವುದು ವಿಶೇಷವಾಗಿದೆ. ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರಿಗೆ ಶೇ.50 ಮೀಸಲಾತಿ ನೀಡಬೇಕು ಹಾಗೂ ರಾಜ್ಯದ ಎಲ್ಲ ಸರಕಾರಿ ಕನ್ನಡ ಶಾಲೆಗಳಲ್ಲಿ ತರಗತಿಗೊಬ್ಬರಂತೆ ಶಿಕ್ಷ ಕರನ್ನು ನೇಮಕ ಮಾಡಬೇಕು ಎಂಬ ಎರಡು ನಿರ್ಣಯಗಳನ್ನು ಕೈಗೊಳ್ಳಲಾಯಿತು. ನಿರ್ಣಯಗಳನ್ನು ಅಮೃತ ರಾಮರಥ ಓದಿದರು.
Vijaya Karnataka Web the only conclusion is in the alphabet
ಅಕ್ಷರಜಾತ್ರೆಯಲ್ಲಿ ಎರಡೇ ನಿರ್ಣಯ


ಸಾಧಕರಿಗೆ ಸನ್ಮಾನ

ಸಾಹಿತ್ಯ ಶಿಕ್ಷ ಣ, ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿವಿಧ ಗಣ್ಯರನ್ನು ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು. ಆರ್‌.ಡಿ.ಹೆಗಡೆ ಆಲ್ಮನೆ, ವಸುಧಾ ಹೆಗಡೆ, ಡಿ.ಕೆ.ಗಾಂವ್ಕರ, ಅಜೀಮ್‌ ಅಂಬಾರಿ, ಆರ್‌.ಕೆ.ಬಾಲಚಂದ್ರ, ಮಂಜುಸುತ ಜಲವಳ್ಳಿ, ಗೋಪಾಲಕೃಷ್ಣ ಹೆಗಡೆ ಕಲಭಾಗ, ಪ್ರಕಾಶ ಕುಂಜಿ, ಮೋಹನ್‌ ನಾಯ್ಕ…, ನಜೀಮ್‌ ಶೇಖ, ಯಮುನಾ ನಾಯ್ಕ… , ವಿದ್ಯಾಧರ ಗುಳಗುಳಿ, ಅಪ್ಪುಗೋಳ್‌ ವೆಳಿಪ್‌ ನಾಗೇಶ ಭಟ್ಟ, ಎಸ್‌.ಬಿ.ಹೂಗಾರ, ಆರ್‌.ಕೆ.ಹೊನ್ನೇಗುಂಡಿ ಅವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ