ಆ್ಯಪ್ನಗರ

ಕರವೇ ಪ್ರತಿಭಟನೆ ಹಿಂದಕ್ಕೆ

ಗೋಕರ್ಣ : ಗಂಗಾವಳಿ ನದಿಗೆ ಗಂಗಾವಳಿ- ಮಂಜುಗುಣಿ ಸೇತುವೆ ನಿರ್ಮಿಸಲು ವಿಳಂಬ ಮಾಡುತ್ತಿರುವ ಕೆ.ಆರ್‌.ಡಿ.ಸಿ.ಎಲ್‌. ಕ್ರಮ ವಿರೋಧಿಸಿ ಡಿ.7ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂದೆ ಪಡೆಯಲಾಗಿದೆ ಎಂದು ಕ.ರ.ವೇ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ ತಿಳಿಸಿದ್ದಾರೆ.

Vijaya Karnataka 5 Dec 2018, 5:00 am
ಗೋಕರ್ಣ : ಗಂಗಾವಳಿ ನದಿಗೆ ಗಂಗಾವಳಿ- ಮಂಜುಗುಣಿ ಸೇತುವೆ ನಿರ್ಮಿಸಲು ವಿಳಂಬ ಮಾಡುತ್ತಿರುವ ಕೆ.ಆರ್‌.ಡಿ.ಸಿ.ಎಲ್‌. ಕ್ರಮ ವಿರೋಧಿಸಿ ಡಿ.7ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂದೆ ಪಡೆಯಲಾಗಿದೆ ಎಂದು ಕ.ರ.ವೇ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ ತಿಳಿಸಿದ್ದಾರೆ.
Vijaya Karnataka Web the protest was withdrawn
ಕರವೇ ಪ್ರತಿಭಟನೆ ಹಿಂದಕ್ಕೆ


ಕೆ.ಆರ್‌.ಡಿ.ಸಿ.ಎಲ್‌. ಅಧಿಕಾರಿಗಳು 25 ದಿನದೊಳಗಾಗಿ ಕಾಮಗಾರಿಗೆ ಚಾಲನೆ ನೀಡುತ್ತೇವೆ ಎಂದು ಭರವಸೆ ನೀಡಿದ್ದು, ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನೆ ನಡೆಸುವ ಕುರಿತು ನಾವು ಪೂಲೀಸರಿಗೆ ಮನವಿ ಸಲ್ಲಿಸಲು ತೆರಳಿದಾಗ, ಪಿಎಸ್‌ಐ ಸಂತೋಷಕುಮಾರ ಮಧ್ಯಸ್ಥಿಕೆಯಲ್ಲಿ ಕೆ.ಆರ್‌.ಡಿ.ಸಿ.ಎಲ್‌. ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ ಕುರಂದಕರ ಕಾಮಗಾರಿಗೆ ಚಾಲನೆ ನೀಡುವ ಭರವಸೆ ನೀಡಿದ್ದಾರೆ ಎಂದು ನಾಯ್ಕ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ