ಸೈನಿಕರ ತ್ಯಾಗ ವರ್ಣಿಸಲು ಅಸಾಧ್ಯ
ಭಟ್ಕಳ : ನಮ್ಮ ರಕ್ಷ ಣೆಗಾಗಿ ತಮ್ಮ ಬದುಕ ಸಮರ್ಪಿಸಿ ಹುತಾತ್ಮರಾಗುವ ಸೈನಿಕರ ತ್ಯಾಗವನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ ಎಂದು ಸಾಹಿತಿ ಶ್ರೀಧರ ಶೇಟ್ ಶಿರಾಲಿ ನುಡಿದರು.
Vijaya Karnataka 21 Mar 2019, 5:00 am
ಭಟ್ಕಳ : ನಮ್ಮ ರಕ್ಷ ಣೆಗಾಗಿ ತಮ್ಮ ಬದುಕ ಸಮರ್ಪಿಸಿ ಹುತಾತ್ಮರಾಗುವ ಸೈನಿಕರ ತ್ಯಾಗವನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ ಎಂದು ಸಾಹಿತಿ ಶ್ರೀಧರ ಶೇಟ್ ಶಿರಾಲಿ ನುಡಿದರು.
ತಾಲೂಕಿನ ಕೋಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರಯೋಧ ನಮನ, ಸನ್ಮಾನ ಯುವಜಾಗೃತಿ ಮತ್ತು ಪದವಿ- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಸಲಾದ ಜಿಲಾ ್ಲಮಟ್ಟದ ರಸಪ್ರಶ್ನೆ ಕಾರ್ಯP್ರವುವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಲಯನ್ಸ್ ಕ್ಲಬ್ ಮುರ್ಡೇಶ್ವರ ಹಾಗೂ ಶ್ರೀ ದುರ್ಗಾಂಬಿಕ ಯುವಕ ಸಂಘ ತಟ್ಟಿಹಕ್ಕಲ ಇವುಗಳ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಯುವಕರು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿರುವ ಈ ಸಂದರ್ಭದಲ್ಲಿ ಯುವ ಜಾಗೃತಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಸಂಘಟಿಸಿರುವುದ®ುÜ ್ನ ಅವರು ಶಾಘ್ಲಿ ಸಿದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ತಿಮ್ಮಪ್ಪ ಹೊನ್ನಿಮನೆ ಅಧ್ಯಕ್ಷ ತೆ ವಹಿಸಿದ್ದರು. ಆರ್.ಎನ್.ಎಸ್. ಶಿಕ್ಷ ಣ ಸಂಸ್ಥೆಗಳ ನಿರ್ದೇಶಕ ಮತ್ತು ಲಯನ್ಸ್ ಕ್ಲಬ್ ಮುಖ್ಯಸ್ಥ ಎಮ್.ವಿ. ಹೆಗಡೆ ಮಾತನಾಡಿ ದೇಶದ ಸುರಕ್ಷ ತೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು, ಪ್ರತಿ ಮನೆಯಿಂದ ಒಬ್ಬೊಬ್ಬರು ಸೈನ್ಯವನ್ನು ಸೇರುವಂತಾಗಬೇಕು ಎಂದು ಹೇಳಿದರು.
ಎ.ಬಿ.ವಿ.ಪಿ. ಜಿಲಾ ್ಲಸಂಚಾಲಕ ಕೃಷ್ಣ ಬಲ್ಸೆ, ಗುತ್ತಿಗೆದಾರ ಪ್ರಭಾಕರ ನಾಯ್ಕ ಮಾತನಾಡಿದರು. ಧರ್ಮದರ್ಶಿ ಹನುಮಂತ ನಾಯ್ಕ, ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಮೊಗೇರ, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗೇಶ ಮಡಿವಾಳ, ಖಜಾಂಚಿ ಜಗದೀಶ ಜೈನ್, ದುರ್ಗಾಂಬಿಕ ಯುವಕ ಸಂಘದ ಅಧ್ಯಕ್ಷ ಶಂಕರ ದೇವಡಿಗ ಉಪಸ್ಥಿತರಿದ್ದರು.
ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮತ್ತು ಹಾಲಿ ಸೈನಿಕ ಕುಮಾರ ನಾಯ್ಕ ಮಣ್ಣೊಂಡರ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ರಾಮಾ ನಾಯ್ಕ ಸ್ವಾಗತಿಸಿದರು. ಶಿಕ್ಷ ಕ ನಾರಾಯಣ ನಾಯ್ಕ ನಿರೂಪಿಸಿದರು. ಶ್ರೀಧರ ದೇವಡಿಗ ವಂದಿಸಿದರು. ಕ್ಷಿಜ್ ಮಾಸ್ಟರ್ಗಳಾಗಿ ಶ್ರೀಧರ ನಾಯ್ಕ ಮತ್ತು ಗಣಪತಿ ಕಾಯ್ಕಿಣಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ದುರ್ಗಾಂಬಿಕಾ ಯುವಕ ಸಂಘ, ತಟ್ಟಿಹಕ್ಕಲಿನ ಸದಸ್ಯರು ಸಹಕರಿಸಿದರು.
ತಾಲೂಕಿನ ಕೋಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರಯೋಧ ನಮನ, ಸನ್ಮಾನ ಯುವಜಾಗೃತಿ ಮತ್ತು ಪದವಿ- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಸಲಾದ ಜಿಲಾ ್ಲಮಟ್ಟದ ರಸಪ್ರಶ್ನೆ ಕಾರ್ಯP್ರವುವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಲಯನ್ಸ್ ಕ್ಲಬ್ ಮುರ್ಡೇಶ್ವರ ಹಾಗೂ ಶ್ರೀ ದುರ್ಗಾಂಬಿಕ ಯುವಕ ಸಂಘ ತಟ್ಟಿಹಕ್ಕಲ ಇವುಗಳ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಯುವಕರು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿರುವ ಈ ಸಂದರ್ಭದಲ್ಲಿ ಯುವ ಜಾಗೃತಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಸಂಘಟಿಸಿರುವುದ®ುÜ ್ನ ಅವರು ಶಾಘ್ಲಿ ಸಿದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ತಿಮ್ಮಪ್ಪ ಹೊನ್ನಿಮನೆ ಅಧ್ಯಕ್ಷ ತೆ ವಹಿಸಿದ್ದರು. ಆರ್.ಎನ್.ಎಸ್. ಶಿಕ್ಷ ಣ ಸಂಸ್ಥೆಗಳ ನಿರ್ದೇಶಕ ಮತ್ತು ಲಯನ್ಸ್ ಕ್ಲಬ್ ಮುಖ್ಯಸ್ಥ ಎಮ್.ವಿ. ಹೆಗಡೆ ಮಾತನಾಡಿ ದೇಶದ ಸುರಕ್ಷ ತೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು, ಪ್ರತಿ ಮನೆಯಿಂದ ಒಬ್ಬೊಬ್ಬರು ಸೈನ್ಯವನ್ನು ಸೇರುವಂತಾಗಬೇಕು ಎಂದು ಹೇಳಿದರು.
ಎ.ಬಿ.ವಿ.ಪಿ. ಜಿಲಾ ್ಲಸಂಚಾಲಕ ಕೃಷ್ಣ ಬಲ್ಸೆ, ಗುತ್ತಿಗೆದಾರ ಪ್ರಭಾಕರ ನಾಯ್ಕ ಮಾತನಾಡಿದರು. ಧರ್ಮದರ್ಶಿ ಹನುಮಂತ ನಾಯ್ಕ, ಮಾರಿಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರಾಮಾ ಮೊಗೇರ, ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗೇಶ ಮಡಿವಾಳ, ಖಜಾಂಚಿ ಜಗದೀಶ ಜೈನ್, ದುರ್ಗಾಂಬಿಕ ಯುವಕ ಸಂಘದ ಅಧ್ಯಕ್ಷ ಶಂಕರ ದೇವಡಿಗ ಉಪಸ್ಥಿತರಿದ್ದರು.
ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮತ್ತು ಹಾಲಿ ಸೈನಿಕ ಕುಮಾರ ನಾಯ್ಕ ಮಣ್ಣೊಂಡರ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ರಾಮಾ ನಾಯ್ಕ ಸ್ವಾಗತಿಸಿದರು. ಶಿಕ್ಷ ಕ ನಾರಾಯಣ ನಾಯ್ಕ ನಿರೂಪಿಸಿದರು. ಶ್ರೀಧರ ದೇವಡಿಗ ವಂದಿಸಿದರು. ಕ್ಷಿಜ್ ಮಾಸ್ಟರ್ಗಳಾಗಿ ಶ್ರೀಧರ ನಾಯ್ಕ ಮತ್ತು ಗಣಪತಿ ಕಾಯ್ಕಿಣಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ದುರ್ಗಾಂಬಿಕಾ ಯುವಕ ಸಂಘ, ತಟ್ಟಿಹಕ್ಕಲಿನ ಸದಸ್ಯರು ಸಹಕರಿಸಿದರು.