ಆ್ಯಪ್ನಗರ

ಮುದ ನೀಡಿಸ ಸುಗಮ ಸಂಗೀತ

ಶಿರಸಿ : ತಾಲೂಕಿನ ದಾನಂದಿಯಲ್ಲಿಝೇಂಕಾರ್‌ ಸಂಗೀತ ಸೇವಾ ಟ್ರಸ್ಟ್‌ನ 3ನೇ ವಾರ್ಷಿಕೋತ್ಸವದ ನಿಮಿತ್ತ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

Vijaya Karnataka 14 Oct 2019, 5:00 am
ಶಿರಸಿ : ತಾಲೂಕಿನ ದಾನಂದಿಯಲ್ಲಿಝೇಂಕಾರ್‌ ಸಂಗೀತ ಸೇವಾ ಟ್ರಸ್ಟ್‌ನ 3ನೇ ವಾರ್ಷಿಕೋತ್ಸವದ ನಿಮಿತ್ತ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
Vijaya Karnataka Web 13SRS2_26


ನರಹರಿ ದೀಕ್ಷಿತ, ವಿನಾಯಕ ತೊರ್ವಿ ಮತ್ತು ಚಿನ್ಮಯ್‌ ಜೋಶಿ ಕಾರ್ಯಕ್ರಮ ನಡೆಸಿಕೊಟ್ಟರು. ತಬಲಾದಲ್ಲಿಗಣೇಶ ಗುಂಡ್ಕಲ್‌, ರಿದಂ ಪ್ಯಾಡ್‌ನಲ್ಲಿವಿನಯ ರಂಗದೋಳೆ, ಕೀ ಬೋರ್ಡ್‌ನಲ್ಲಿಪುಣ್ಯೇಶ್‌ ಕುಮಾರ್‌ ಸಾಥ್‌ ನೀಡಿದರು. ಸ್ಥಳೀಯ ಪ್ರತಿಭೆ ಅಮೃತಾ ಹೆಗಡೆ ಸಹ ಗಾಯಕಿಯಾಗಿ ಸಹಕರಿಸಿದರು. ನೇಹಾ ಹೆಗಡೆ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿಟ್ರಸ್ಟ್‌ನಿಂದ ಕಲಾವಿದರನ್ನು ಸನ್ಮಾನಿಸಲಾಯಿತು. ಉಮಾ ಹೆಗಡೆ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ