ಆ್ಯಪ್ನಗರ

‘ವಾಲಿ ಮೋಕ್ಷ’ ಯಕ್ಷಗಾನ ತಾಳಮದ್ದಲೆ ಇಂದು

ಅಂಕೋಲಾ​: ಪಟ್ಟಣದ ಜಿಲ್ಲಾಆಗೇರ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿಅ.20ರಂದು ಸಂಜೆ 5ಕ್ಕೆ ಪುರಲಕ್ಕಿಬೇಣದ ಸಮುದಾಯದಲ್ಲಿಯಕ್ಷಗಾನ ಭಾಗವತ ದಿ.ಕೃಷ್ಣ ಮಾಸ್ಕೇರಿ ಅವರ ನುಡಿನಮನ ಕಾರ್ಯಕ್ರಮದ ನಿಮಿತ್ತ 'ವಾಲಿ ಮೋಕ್ಷ' ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

Vijaya Karnataka 20 Oct 2019, 5:00 am
ಅಂಕೋಲಾ: ಪಟ್ಟಣದ ಜಿಲ್ಲಾಆಗೇರ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿಅ.20ರಂದು ಸಂಜೆ 5ಕ್ಕೆ ಪುರಲಕ್ಕಿಬೇಣದ ಸಮುದಾಯದಲ್ಲಿಯಕ್ಷಗಾನ ಭಾಗವತ ದಿ.ಕೃಷ್ಣ ಮಾಸ್ಕೇರಿ ಅವರ ನುಡಿನಮನ ಕಾರ್ಯಕ್ರಮದ ನಿಮಿತ್ತ 'ವಾಲಿ ಮೋಕ್ಷ' ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
Vijaya Karnataka Web todays volcano
‘ವಾಲಿ ಮೋಕ್ಷ’ ಯಕ್ಷಗಾನ ತಾಳಮದ್ದಲೆ ಇಂದು


ವಾಲಿಯಾಗಿ ಡಾ.ಆರ್‌.ಜಿ.ಗುಂದಿ, ಮಂಜುನಾಥ ಅಗ್ಗರಗೋಣ, ರಾಮನಾಗಿ ಗುಣು ಮಾಸ್ತರ, ನಾಗೇಶ ಅಗ್ಗರಗೋಣ, ಹನುಮಂತ ವಿಶ್ವನಾಥ ಶೇಡಗೇರಿ, ಸುಗ್ರೀವನಾಗಿ ಮಂಜುನಾಥ ಶೇಡಗೇರಿ, ತಾರೆಯಾಗಿ ಭರತ ಪುರಲಕ್ಕಿಬೇಣ, ಹಿಮ್ಮೇಳದಲ್ಲಿಆನಂದು ಭಾಗ್ವತ ಹಾಗೂ ಸಂಗಡಿಗರು ನಿರ್ವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ