ಆ್ಯಪ್ನಗರ

ಪ್ರದೋಷ ಪೂಜೆ ಸಂಪನ್ನ ಒಟ್ಟು ಪದಗಳ ಸಂಖ್ಯೆ(90)

ಶಿರಸಿ : ತಾಲೂಕಿನ ಆದಿಮಂಜುಗುಣಿಯ ಶ್ರೀ ಸೋಮೇಶ್ವರ ದೇವರ ಪುನಃ ಪ್ರತಿಷ್ಠಾಪನಾ ಮಹೋತ್ಸವದ 5ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರದೋಷ ಪೂಜೆ ನೆರವೇರಿತು.

Vijaya Karnataka 1 Sep 2019, 5:00 am
ಶಿರಸಿ : ತಾಲೂಕಿನ ಆದಿಮಂಜುಗುಣಿಯ ಶ್ರೀ ಸೋಮೇಶ್ವರ ದೇವರ ಪುನಃ ಪ್ರತಿಷ್ಠಾಪನಾ ಮಹೋತ್ಸವದ 5ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರದೋಷ ಪೂಜೆ ನೆರವೇರಿತು.
Vijaya Karnataka Web total number of words 90
ಪ್ರದೋಷ ಪೂಜೆ ಸಂಪನ್ನ ಒಟ್ಟು ಪದಗಳ ಸಂಖ್ಯೆ(90)


ಶ್ರೀ ಸೋಮೇಶ್ವರ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ತಿಲಾರ್ಚನೆಯೊಂದಿಗೆ ವಿಶೇಷ ಪೂಜೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿಆಗಮಿಸಿದ ಭಕ್ತರು ಪೂಜಾ ಕೈಂಕರ್ಯದಲ್ಲಿಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.

ಧಾರ್ಮಿಕ ಕಾರ್ಯಗಳ ನಂತರ ಕಲ್ಲಳ್ಳಿಯ ವಾಗೀಶ ಕಲಾಬಳಗದಿಂದ ಭೀಷ್ಮವಿಜಯ ಆಖ್ಯಾನದ ತಾಳಮದ್ದಳೆ ಜನಮನ ರಂಜಿಸಿತು. ಮುಮ್ಮೇಳದಲ್ಲಿಭೀಷ್ಮನ ಪಾತ್ರದಲ್ಲಿಮಹೇಶ್‌ ಭಟ್ಟ ಕಲ್ಲಳ್ಳಿ, ಸಾಲ್ವನಾಗಿ ವೆಂಕಟ್ರಮಣ ಭಟ್ಟ, ಅಂಬೆಯ ಪಾತ್ರದಲ್ಲಿಕರುಣಾಕರ ಹೆಗಡೆ ಗಮನ ಸೆಳೆದರು. ಹಿಮ್ಮೇಳದಲ್ಲಿಗಣಪತಿ ಹೆಗಡೆ ಭಾಗವತಿಕೆ ಹಾಗೂ ಚಂದ್ರಶೇಖರ ಭಟ್ಟ ಮದ್ದಳೆ ವಾದನದಲ್ಲಿಸಹಕರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ