ಆ್ಯಪ್ನಗರ

ಲಾರಿ ಪಲ್ಟಿ ಚಾಲಕ ಸಾವು

ಸಿದ್ದಾಪುರ: ತಾಲೂಕಿನ ಆಡುಕಟ್ಟಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿಶನಿವಾರ ರಾತ್ರಿ ಪೈಪ್‌ ತುಂಬಿದ ಲಾರಿಯೊಂದು ಪಲ್ಟಿಯಾಗಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Vijaya Karnataka 13 Jul 2020, 5:00 am
ಸಿದ್ದಾಪುರ: ತಾಲೂಕಿನ ಆಡುಕಟ್ಟಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿಶನಿವಾರ ರಾತ್ರಿ ಪೈಪ್‌ ತುಂಬಿದ ಲಾರಿಯೊಂದು ಪಲ್ಟಿಯಾಗಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Vijaya Karnataka Web 12SDPR-2_24
ಸಿದ್ದಾಪುರ ಆಡುಕಟ್ಟಾ ಸಮೀಪ ಲಾರಿ ಪಲ್ಟಿಯಾಗಿರುವುದು


ಲಾರಿ ಚಾಲಕನನ್ನು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಟರಪಲ್ಲಿಯ ಬಿಗಬಾಸ್‌ ಗಜೇಂದ್ರ ಎಂದು ಗುರುತಿಸಲಾಗಿದ್ದು ಲಾರಿಯಲ್ಲಿದ್ದ ಕ್ಲೀನರ್‌ ಅಪಾಯದಿಂದ ಪಾರಾಗಿದ್ದಾನೆ. ತಿರುಪತಿಯಿಂದ ಪೈಪ್‌ಗಳನ್ನು ತುಂಬಿಕೊಂಡ ಲಾರಿ ಕಾರವಾರಕ್ಕೆ ಹೋಗುತ್ತಿತ್ತು. ಆಡುಕಟ್ಟಾ ಸಮೀಪದ ಇಳಿಜಾರಿನಲ್ಲಿಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ