ಆ್ಯಪ್ನಗರ

ಮಂಗಳವಾಡ ಕುಸ್ತಿ ಹಬ್ಬ 5ಕ್ಕೆ

ಹಳಿಯಾಳ : ಗ್ರಾಮೀಣ ಭಾಗಗಳಲ್ಲಿಕುಸ್ತಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಮತ್ತು ಗ್ರಾಮೀಣ ಕ್ರೀಡಾ ಪಟುಗಳನ್ನು ಮುಂಚೂಣಿಗೆ ತರಬೇಕು, ಗ್ರಾಮೀಣ ಭಾಗಗಳಲ್ಲಿರುವ ಗರಡಿ ಮನೆಗಳು ಪುನಃಶ್ಚೇತನ ಪಡೆಯಬೇಕು ಎಂಬ ಉದ್ದೇಶದೊಂದಿಗೆ ತಾಲೂಕಿನ ಮಂಗಳವಾಡ ಗ್ರಾಮದಲ್ಲಿಜ.5ರಂದು ಮಂಗಳವಾಡ ಕುಸ್ತಿ ಹಬ್ಬ ನಡೆಸಲಾಗುವುದೆಂದು ಜಿಲ್ಲಾಕ್ರೀಡಾ ಪ್ರತಿಷ್ಠಾನದವರು ತಿಳಿಸಿದ್ದಾರೆ. ಕುಸ್ತಿ ಹಬ್ಬದಲ್ಲಿ ವಿಶೇಷವಾಗಿ ಗ್ರಾಮೀಣ ಕ್ರೀಡಾ ಪಟುಗಳ ಜೊತೆಗೆ ಈ ಭಾಗದ ರಾಷ್ಟ್ರೀಯ, ರಾಜ್ಯ ಮಟ್ಟದ ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ.

Vijaya Karnataka 1 Jan 2020, 5:00 am
ಹಳಿಯಾಳ : ಗ್ರಾಮೀಣ ಭಾಗಗಳಲ್ಲಿಕುಸ್ತಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಮತ್ತು ಗ್ರಾಮೀಣ ಕ್ರೀಡಾ ಪಟುಗಳನ್ನು ಮುಂಚೂಣಿಗೆ ತರಬೇಕು, ಗ್ರಾಮೀಣ ಭಾಗಗಳಲ್ಲಿರುವ ಗರಡಿ ಮನೆಗಳು ಪುನಃಶ್ಚೇತನ ಪಡೆಯಬೇಕು ಎಂಬ ಉದ್ದೇಶದೊಂದಿಗೆ ತಾಲೂಕಿನ ಮಂಗಳವಾಡ ಗ್ರಾಮದಲ್ಲಿಜ.5ರಂದು ಮಂಗಳವಾಡ ಕುಸ್ತಿ ಹಬ್ಬ ನಡೆಸಲಾಗುವುದೆಂದು ಜಿಲ್ಲಾಕ್ರೀಡಾ ಪ್ರತಿಷ್ಠಾನದವರು ತಿಳಿಸಿದ್ದಾರೆ. ಕುಸ್ತಿ ಹಬ್ಬದಲ್ಲಿ ವಿಶೇಷವಾಗಿ ಗ್ರಾಮೀಣ ಕ್ರೀಡಾ ಪಟುಗಳ ಜೊತೆಗೆ ಈ ಭಾಗದ ರಾಷ್ಟ್ರೀಯ, ರಾಜ್ಯ ಮಟ್ಟದ ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ.
Vijaya Karnataka Web tuesday wrestling festival at 5 pm
ಮಂಗಳವಾಡ ಕುಸ್ತಿ ಹಬ್ಬ 5ಕ್ಕೆ


ಕುಸ್ತಿ ಹಬ್ಬದಲ್ಲಿ28,32,36,40,44,48,52,57 ಮತ್ತು 60 ಕೆಜಿ ವಿಭಾಗದಲ್ಲಿಕೇವಲ ಗ್ರಾಮೀಣ ಕುಸ್ತಿ ಪಟುಗಳು ಭಾಗವಹಿಸಲು ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿಯುವ ಕುಸ್ತಿ ಪಟುಗಳು ಆಗಮಿಸಲಿದ್ದಾರೆ ಎಂದು ಜಿಲ್ಲಾಕ್ರೀಡಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಮಹಾಂತೇಶ ಓಶಿಮಠ, ಸದಸ್ಯರಾದ ಉದಯ ಜಾಧವ,ಶಂಕರ ಜುವೇಕರ, ಗಣಪತಿ ವಾಲೇಕರ, ಯಲ್ಲಪ್ಪಾ ಮಾಲವನಕರ, ಜಗದೀಶ ಉಪ್ಪಿನ, ಮಾರುತಿ ಕೇಳೊಜಿ ನಾಗೇಂದ್ರ ಗೌಡಪ್ಪನವರ, ಸುರೇಂದ್ರ ಬಿರ್ಜೆ ಮತ್ತು ಶಾಂತಾರಾಮ್‌ ಚಿಬ್ಬುಲಕರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ