ಆ್ಯಪ್ನಗರ

ತುಳಸಿ ವಿವಾಹ ಸಂಭ್ರಮ

ಕಾರವಾರ : ತಾಲೂಕಿನಾದ್ಯಂತ ತುಳಸಿ ವಿವಾಹ ಸಂಭ್ರಮ ಶನಿವಾರ ಸಂಜೆ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ದೀಪಗಳಿಂದ ಅಲಂಕರಿಸಲಾಯಿತು. ಗೊಂಡೆ ಹೂವಿನ ಮಾಲೆಯಿಂದ ಶೃಂಗರಿಸಲಾಯಿತು. ಕಬ್ಬು, ಬಾಳೆ ಗಿಡಗಳನ್ನು ಮಂಟಪಕ್ಕೆ ಕಟ್ಟಲಾಯಿತು. ಸುತ್ತಲೂ ಹಣತೆ ದೀಪಗಳನ್ನು ಹಚ್ಚಿಡಲಾಯಿತು. ಹುಣಸೆ ಮತ್ತು ನೆಲ್ಲಿಕಾಯಿಯನ್ನು ತುಳಸಿ ಗಿಡಕ್ಕೆ ಕಟ್ಟಿ ಮಂತ್ರಘೋಷಗಳೊಂದಿಗೆ ವಿವಾಹೋತ್ಸವ ನೆರವೇರಿಸಲಾಯಿತು. ಮಹಿಳೆಯರು ಎಲ್ಲರಿಗೂ ಪ್ರಸಾದ ಮತ್ತು ಸಿಹಿ ವಿತರಿಸಿ ಸಂಭ್ರಮಿಸಿದರು.

Vijaya Karnataka 11 Nov 2019, 5:00 am
ಕಾರವಾರ : ತಾಲೂಕಿನಾದ್ಯಂತ ತುಳಸಿ ವಿವಾಹ ಸಂಭ್ರಮ ಶನಿವಾರ ಸಂಜೆ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ದೀಪಗಳಿಂದ ಅಲಂಕರಿಸಲಾಯಿತು. ಗೊಂಡೆ ಹೂವಿನ ಮಾಲೆಯಿಂದ ಶೃಂಗರಿಸಲಾಯಿತು. ಕಬ್ಬು, ಬಾಳೆ ಗಿಡಗಳನ್ನು ಮಂಟಪಕ್ಕೆ ಕಟ್ಟಲಾಯಿತು. ಸುತ್ತಲೂ ಹಣತೆ ದೀಪಗಳನ್ನು ಹಚ್ಚಿಡಲಾಯಿತು. ಹುಣಸೆ ಮತ್ತು ನೆಲ್ಲಿಕಾಯಿಯನ್ನು ತುಳಸಿ ಗಿಡಕ್ಕೆ ಕಟ್ಟಿ ಮಂತ್ರಘೋಷಗಳೊಂದಿಗೆ ವಿವಾಹೋತ್ಸವ ನೆರವೇರಿಸಲಾಯಿತು. ಮಹಿಳೆಯರು ಎಲ್ಲರಿಗೂ ಪ್ರಸಾದ ಮತ್ತು ಸಿಹಿ ವಿತರಿಸಿ ಸಂಭ್ರಮಿಸಿದರು.
Vijaya Karnataka Web tulsi wedding celebration
ತುಳಸಿ ವಿವಾಹ ಸಂಭ್ರಮ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ