ಆ್ಯಪ್ನಗರ

ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಸಿದ್ದಾಪುರ : ಕೆಲವು ದಿನಗಳ ಹಿಂದೆ ತಾಲೂಕಿನ ಹಲಗಡಿಕೊಪ್ಪದ ರಬ್ಬರ್‌ ತೋಪಿನಲ್ಲಿ ಮರವೊಂದಕ್ಕೆ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್‌ ಹರಿದು ಅದರಿಂದಲೇ ನೇಣು ಹಾಕಿಕೊಂಡಿದ್ದಾನೆ.

Vijaya Karnataka 16 Feb 2019, 5:00 am
ಸಿದ್ದಾಪುರ : ಕೆಲವು ದಿನಗಳ ಹಿಂದೆ ತಾಲೂಕಿನ ಹಲಗಡಿಕೊಪ್ಪದ ರಬ್ಬರ್‌ ತೋಪಿನಲ್ಲಿ ಮರವೊಂದಕ್ಕೆ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್‌ ಹರಿದು ಅದರಿಂದಲೇ ನೇಣು ಹಾಕಿಕೊಂಡಿದ್ದಾನೆ.
Vijaya Karnataka Web unknown person commits suicide
ಅಪರಿಚಿತ ವ್ಯಕ್ತಿ ಆತ್ಮಹತ್ಯೆ


ವ್ಯಕ್ತಿಯು 45-47 ವರ್ಷ ಪ್ರಾಯದವನು. ಈತ ಸದೃಢ ಮೈಕಟ್ಟು ಹೊಂದಿದ್ದು, ಚಪ್ಪಟೆ ಉದ್ದನೆಯ ಮುಖ, 5.5 ಅಡಿ ಎತ್ತರ ಇದ್ದಾನೆ. ಬೂದುಬಣ್ಣದ ಕಪ್ಪು ದೊಡ್ಡ ಚೌಕಳಿಯ ಪೂರ್ಣ ತೋಳಿನ ಶರ್ಟ್‌, ಕಂದು ಬಣ್ಣದ ನಿಕ್ಕರ್‌, ಕಪ್ಪು ಬಣ್ಣದ ಚಪ್ಪಲಿ ಧರಿಸಿದ್ದಾನೆ. ಬೀಡಿ ಸೇದುವ ಅಭ್ಯಾಸ ಹೊಂದಿರುವುದು ಕಂಡುಬರುತ್ತಿದೆ.

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತನ ವಾರಸುದಾರರು ಇದ್ದರೆ ಸಿದ್ದಾಪುರ ಪೊಲೀಸ್‌ ಠಾಣೆ-08389 230283, ಪೊಲೀಸ್‌ ನಿರೀಕ್ಷ ಕರು-9480805256, ಉಪ ನಿರೀಕ್ಷ ಕರು-9480805271 ಸಂಪರ್ಕಿಸಲು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ