ಆ್ಯಪ್ನಗರ

ಶ್ರೀ ವಾದಿರಾಜ ಮಠಕ್ಕೆ ಉಪೇಂದ್ರ-ಪ್ರಿಯಾಂಕ ಭೇಟಿ

ಶಿರಸಿ (ಉತ್ತರ ಕನ್ನಡ) :ತಾಲೂಕಿನ ಸೋಂದಾ ಪ್ರದೇಶದ ಸೋದೆ ಶ್ರೀವಾದಿರಾಜ ಮಠಕ್ಕೆ ನಾಡಿನ ಹೆಸರಾಂತ ಚಿತ್ರನಟ ಉಪೇಂದ್ರ ಅವರು ಪತ್ನಿ ಪ್ರಿಯಾಂಕ ಮತ್ತು ಮಕ್ಕಳೊಂದಿಗೆ ಭೇಟಿ ನೀಡಿದ್ದಾರೆ. ಶ್ರೀಮಠದಲ್ಲಿ ಶನಿವಾರ ರಾತ್ರಿ ನಡೆದ ವಿಶೇಷ ಭೂತರಾಜರ ಪೂಜೆಯಲ್ಲಿ ಪಾಲ್ಗೊಂಡ ಉಪೇಂದ್ರ ದಂಪತಿ ಅನುಗ್ರಹ ಮಂತ್ರಾಕ್ಷ ತೆ ಪಡೆದರು.

Vijaya Karnataka 24 Dec 2018, 5:00 am
ಶಿರಸಿ (ಉತ್ತರ ಕನ್ನಡ) :ತಾಲೂಕಿನ ಸೋಂದಾ ಪ್ರದೇಶದ ಸೋದೆ ಶ್ರೀವಾದಿರಾಜ ಮಠಕ್ಕೆ ನಾಡಿನ ಹೆಸರಾಂತ ಚಿತ್ರನಟ ಉಪೇಂದ್ರ ಅವರು ಪತ್ನಿ ಪ್ರಿಯಾಂಕ ಮತ್ತು ಮಕ್ಕಳೊಂದಿಗೆ ಭೇಟಿ ನೀಡಿದ್ದಾರೆ. ಶ್ರೀಮಠದಲ್ಲಿ ಶನಿವಾರ ರಾತ್ರಿ ನಡೆದ ವಿಶೇಷ ಭೂತರಾಜರ ಪೂಜೆಯಲ್ಲಿ ಪಾಲ್ಗೊಂಡ ಉಪೇಂದ್ರ ದಂಪತಿ ಅನುಗ್ರಹ ಮಂತ್ರಾಕ್ಷ ತೆ ಪಡೆದರು.
Vijaya Karnataka Web SRS-23SIRSI12B
ಶಿರಸಿಯ ಸೋದೆ ಶ್ರೀವಾದಿರಾಜ ಮಠಕ್ಕೆ ಚಿತ್ರನಟ ಉಪೇಂದ್ರ ಅವರು ಪತ್ನಿ ಪ್ರಿಯಾಂಕ ಮತ್ತು ಮಕ್ಕಳೊಂದಿಗೆ ಶನಿವಾರ ಭೇಟಿ ನೀಡಿದರು.


ಉಪೇಂದ್ರ ಅವರಿಗೆ ಸೋದೆ ವಾದಿರಾಜ ಮಠವು ಗುರುಮಠವಾಗಿದ್ದು, ತಮ್ಮ ಮಗನ ಉಪನಯನದ ಪ್ರಯುಕ್ತ ದೇವರ ದರ್ಶನ ಪಡೆಯಲು ಆಗಮಿಸಿದ್ದರು ಎಂದು ಮಠದ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ