ಶಿರಸಿ : ಬೆಳಗಾವಿಯಲ್ಲಿ ನಡೆದ ಲಯನ್ಸ್ ಡಿಸ್ಟ್ರಿಕ್ಟ್ 317ಬಿ ಸಮ್ಮಾನನ ಕಾರ್ಯಕ್ರಮದಲ್ಲಿ ಇಲ್ಲಿಯ ಲಯನ್ಸ್ ಕ್ಲಬ್ಗೆ ಅತ್ಯುತ್ತಮ ಕ್ಲಬ್ಗೆ ಕೊಡಮಾಡುವ ಬೆಸ್ಟ್ ಕ್ಲಬ್ ಅವಾರ್ಡ ಲಭಿಸಿದೆ. 2018-19ನೇ ಸಾಲಿನ ಸ್ವಚ್ಛ ಭಾರತ ಮತ್ತು ಮಧುಮೇಹ ಜಾಗೃತಿ ಕಾರ್ಯಕ್ರಮಗಳಿಗೆ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಗಡೆ ಔಟ್ ಸ್ಟಾಂಡಿಂಗ್ ಪ್ರೆಸಿಡೆಂಟ್ ಅವಾರ್ಡ್, ಝೋನ್ ಚೇರ್ ಪರ್ಸನ್ ರಮಾ ಪಟವರ್ಧನ್ ಔಟ್ಸ್ಟಾಂಡಿಂಗ್ ಝೋನ್ ಚೇರಪರ್ಸನ್, ಡಿಸಿ ಫಾರ್ ಕ್ಲಬ್ ಬುಲೆಟಿನ್ ಚಂದ್ರಶೇಖರ ಹೆಗಡೆ ಮತ್ತು ಡಿಸಿ ಫಾರ್ ಸ್ಪೇಶಲ್ ಚಿಲ್ಡ್ರನ್ ಜ್ಯೋತಿ ಭಟ್ ಡಿಸ್ಟ್ರಿಕ್ಟ್ ಗವರ್ನರ್ರ ವಿಶೇಷ ಶ್ಞಾಘನಾ ಪ್ರಶಸ್ತಿ ಪಡೆದಿದ್ದಾರೆ. ಡಿಸ್ಟ್ರಿಕ್ಟ್ ಗವರ್ನರ ಮೊನಿಕಾ ಸಾವಂತ್, ಮಾಜಿ ಗವರ್ನರ್ ಸಾಯಿಶ್ ಲಾವಂಡೆ, ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಆಫಿಸರ್ಸ್, ಗೋವಾ ಮತ್ತು ಕರ್ನಾಟಕದ 100ಕ್ಕಿಂತ ಹೆಚ್ಚು ಲಯನ್ಸ್ ಕ್ಲಬ್ಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಗಡೆ, ಕಾರ್ಯದರ್ಶಿ ಅಂಜನಾ ಹೆಗಡೆ, ಝೋನ್ ಚೇರ್ಪರ್ಸನ್ ರಮಾ ಪಟವರ್ಧನ್, ಪ್ರಭಾಕರ ಹೆಗಡೆ, ಉದಯಸ್ವಾದಿ, ತ್ರಿವಿಕ್ರಮ ಪಟವರ್ಧನ, ಬಾಬುಲಾಲ ಚೌಧರಿ, ಚಂದ್ರಶೇಖರ ಹೆಗಡೆ, ಜ್ಯೋತಿ ವಿ. ಭಟ್, ಸುಚೇತಾ ಪಟವರ್ಧನ, ವರ್ಷಾ ಪಟವರ್ಧನ, ಶೀತಲ ಸ್ವಾದಿ, ಸುಮಲತಾ ಅಮಿನ್ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಗಡೆ ಔಟ್ ಸ್ಟಾಂಡಿಂಗ್ ಪ್ರೆಸಿಡೆಂಟ್ ಅವಾರ್ಡ್, ಝೋನ್ ಚೇರ್ ಪರ್ಸನ್ ರಮಾ ಪಟವರ್ಧನ್ ಔಟ್ಸ್ಟಾಂಡಿಂಗ್ ಝೋನ್ ಚೇರಪರ್ಸನ್, ಡಿಸಿ ಫಾರ್ ಕ್ಲಬ್ ಬುಲೆಟಿನ್ ಚಂದ್ರಶೇಖರ ಹೆಗಡೆ ಮತ್ತು ಡಿಸಿ ಫಾರ್ ಸ್ಪೇಶಲ್ ಚಿಲ್ಡ್ರನ್ ಜ್ಯೋತಿ ಭಟ್ ಡಿಸ್ಟ್ರಿಕ್ಟ್ ಗವರ್ನರ್ರ ವಿಶೇಷ ಶ್ಞಾಘನಾ ಪ್ರಶಸ್ತಿ ಪಡೆದಿದ್ದಾರೆ. ಡಿಸ್ಟ್ರಿಕ್ಟ್ ಗವರ್ನರ ಮೊನಿಕಾ ಸಾವಂತ್, ಮಾಜಿ ಗವರ್ನರ್ ಸಾಯಿಶ್ ಲಾವಂಡೆ, ಡಿಸ್ಟ್ರಿಕ್ಟ್ ಕ್ಯಾಬಿನೆಟ್ ಆಫಿಸರ್ಸ್, ಗೋವಾ ಮತ್ತು ಕರ್ನಾಟಕದ 100ಕ್ಕಿಂತ ಹೆಚ್ಚು ಲಯನ್ಸ್ ಕ್ಲಬ್ಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಗಡೆ, ಕಾರ್ಯದರ್ಶಿ ಅಂಜನಾ ಹೆಗಡೆ, ಝೋನ್ ಚೇರ್ಪರ್ಸನ್ ರಮಾ ಪಟವರ್ಧನ್, ಪ್ರಭಾಕರ ಹೆಗಡೆ, ಉದಯಸ್ವಾದಿ, ತ್ರಿವಿಕ್ರಮ ಪಟವರ್ಧನ, ಬಾಬುಲಾಲ ಚೌಧರಿ, ಚಂದ್ರಶೇಖರ ಹೆಗಡೆ, ಜ್ಯೋತಿ ವಿ. ಭಟ್, ಸುಚೇತಾ ಪಟವರ್ಧನ, ವರ್ಷಾ ಪಟವರ್ಧನ, ಶೀತಲ ಸ್ವಾದಿ, ಸುಮಲತಾ ಅಮಿನ್ ಭಾಗವಹಿಸಿದ್ದರು.