ಆ್ಯಪ್ನಗರ

ಮತಯಂತ್ರ ಜಾಗೃತಿ ಕಾರ‍್ಯಕ್ರಮ

ದಾಂಡೇಲಿ : ನಗರದ ವಿವಿಧೆಡೆ ಮತದಾನ ಜಾಗೃತಿ ಹಾಗೂ ಮತಯಂತ್ರ ಜಾಗೃತಿ ಕಾರ್ಯಕ್ರಮಗಳು ನಡೆದವು. ನಗರದ ತಹಸೀಲ್ದಾರ ಶೈಲೇಶ ಪರಮಾನಂದ ಹಾಗೂ ಪೌರಾಯುಕ್ತ ಡಾ.ಜಾಹೇದ ಅಲಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಬ್ಬಂದಿ ಭಾಗವಹಿಸಿದ್ದರು.

Vijaya Karnataka 1 Mar 2019, 5:00 am
ದಾಂಡೇಲಿ : ನಗರದ ವಿವಿಧೆಡೆ ಮತದಾನ ಜಾಗೃತಿ ಹಾಗೂ ಮತಯಂತ್ರ ಜಾಗೃತಿ ಕಾರ್ಯಕ್ರಮಗಳು ನಡೆದವು. ನಗರದ ತಹಸೀಲ್ದಾರ ಶೈಲೇಶ ಪರಮಾನಂದ ಹಾಗೂ ಪೌರಾಯುಕ್ತ ಡಾ.ಜಾಹೇದ ಅಲಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಬ್ಬಂದಿ ಭಾಗವಹಿಸಿದ್ದರು.
Vijaya Karnataka Web KWR-27-DND1


ನಗರದ ಸೆಂಟ್‌ ಮೈಕಲ್‌ ಶಾಲೆಯ ವಿದ್ಯಾರ್ಥಿಗಳನ್ನೊಳಗೊಂಡ ಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸುವ ಕಾರ್ಯ ಮಾಡಿತು. ನಂತರ ತಹಶೀಲ್ದಾರ ಕಾರ್ಯಾಲಯ, ನಗರಸಭೆ ಕಾರ್ಯಲಯ, ಪದವಿ ಕಾಲೇಜು, ಐ.ಟ.ಐ. ಕಾಲೇಜು, ಹೆಸ್ಕಾಂ ಕಚೇರಿ, ಬಸ್‌ ನಿಲ್ದಾಣದ ಬಳಿ ಸೇರಿದಂತೆ ವಿವಿಧೆಡೆ ಈ ಜಾಗೃತಿ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ